ಬಿಎಸ್‌ವೈ ಸರ್ಕಾರವನ್ನೇ ದಂಗು ಬಡಿಸಿದ ಕೇಂದ್ರದಿಂದ ಬಂದ ಈ ಖಡಕ್ ಮಹಿಳಾ ಆಫೀಸರ್..!

Published : Jul 07, 2020, 05:01 PM ISTUpdated : Jul 07, 2020, 05:08 PM IST

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ರಿಸ್ಥಿತಿ ತಿಳಿಯಲು ಕೇಂದ್ರ ವಿಶೇಷ ತಂಡ ಇಂದು (ಮಂಗಳವಾರ) ರಾಜ್ಯಕ್ಕೆ ಆಗಮಿಸಿದ್ದು, ಸಿಎಂ ಬಿಎಸ್‌ ಯಡಿಯೂರಪ್ಪನ್ನು ಭೇಟಿಯಾಗಿ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಿದ್ರು. ಆದ್ರೆ, ಈ ಮಹಿಳಾ ಅಧಿಕಾರಿಯೇ ರಾಜ್ಯದ ಪಿನ್‌-ಟು ಪಿನ್ ಮಾಹಿತಿ ಬಿಚ್ಚಿಟ್ಟು ಬಿಎಸ್‌ವೈ ಸರ್ಕಾರವನ್ನೇ ದಂಗು ಬಡಿಸಿದ್ದಾರೆ. ಹಾಗಾದ್ರೆ ಯಾರು ಈ ಲೇಡಿ ಆಫೀಸರ್...? ಇಲ್ಲಿವೆ ನೋಡಿ ಫೋಟೋಸ್

PREV
17
ಬಿಎಸ್‌ವೈ ಸರ್ಕಾರವನ್ನೇ ದಂಗು ಬಡಿಸಿದ ಕೇಂದ್ರದಿಂದ ಬಂದ ಈ ಖಡಕ್ ಮಹಿಳಾ ಆಫೀಸರ್..!

ಕೇಂದ್ರದಿಂದ ಬಂದಿರುವ ಮಹಿಳಾ ಅಧಿಕಾರಿಯೇ ಕರ್ನಾಟಕದ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದನ್ನು ಕಂಡು ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಬೆರಗಾಗಿದ್ದಾರೆ.

ಕೇಂದ್ರದಿಂದ ಬಂದಿರುವ ಮಹಿಳಾ ಅಧಿಕಾರಿಯೇ ಕರ್ನಾಟಕದ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದನ್ನು ಕಂಡು ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಬೆರಗಾಗಿದ್ದಾರೆ.

27

ಸಿಎಂ ಬಿಎಸ್ ವೈ ಹಾಗೂ ರಾಜ್ಯದ ಸಚಿವರೆದರು ರಾಜ್ಯದಲ್ಲಿ ಕೊರೋನಾ ಸ್ಥತಿಗತಿಯ ಬಗ್ಗೆಯೇ ಪ್ರೆಸೆಂಟೇಷನ್ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ ಮಹಿಳಾ ಆಫೀಸರ್

ಸಿಎಂ ಬಿಎಸ್ ವೈ ಹಾಗೂ ರಾಜ್ಯದ ಸಚಿವರೆದರು ರಾಜ್ಯದಲ್ಲಿ ಕೊರೋನಾ ಸ್ಥತಿಗತಿಯ ಬಗ್ಗೆಯೇ ಪ್ರೆಸೆಂಟೇಷನ್ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ ಮಹಿಳಾ ಆಫೀಸರ್

37

ರಾಜ್ಯ ಕೊರೋನಾ ಪರಿಸ್ಥಿತಿಯ ಬಗ್ಗೆ ಇಂಚಿಂಚು  ತಿಳುದಿಕೊಂಡು ಬಂದಿರುವ ಲೇಡಿ ಆಫೀಸರ್

ರಾಜ್ಯ ಕೊರೋನಾ ಪರಿಸ್ಥಿತಿಯ ಬಗ್ಗೆ ಇಂಚಿಂಚು  ತಿಳುದಿಕೊಂಡು ಬಂದಿರುವ ಲೇಡಿ ಆಫೀಸರ್

47

ಇವರ ಹೆಸರು ಅರ್ತಿ ಅಹುಜಾ ಅಂತ. ಕೇಂದ್ರ ಆರೋಗ್ಯ ಸಚಿವಾಲಯದ ಅಪರ ಕಾರ್ಯದರ್ಶಿ

ಇವರ ಹೆಸರು ಅರ್ತಿ ಅಹುಜಾ ಅಂತ. ಕೇಂದ್ರ ಆರೋಗ್ಯ ಸಚಿವಾಲಯದ ಅಪರ ಕಾರ್ಯದರ್ಶಿ

57

ಯಾವ  ಜಿಲ್ಲೆ ಯಾವ ತಾಲೂಕಿನಲ್ಲಿ ಹೆಚ್ಚು ಕೊರೋನಾ ಸೋಂಕು ಇದೆ  ಎಂದು ಪ್ರೆಸೆಂಟೇಷನ್ ಮೂಲಕ ಬಿಎಸ್‌ವೈ ಸರ್ಕಾರಕ್ಕೆ ಮಾಹಿತಿ ಕೊಟ್ಟ  ಅರ್ತಿ ಅಹುಜಾ

ಯಾವ  ಜಿಲ್ಲೆ ಯಾವ ತಾಲೂಕಿನಲ್ಲಿ ಹೆಚ್ಚು ಕೊರೋನಾ ಸೋಂಕು ಇದೆ  ಎಂದು ಪ್ರೆಸೆಂಟೇಷನ್ ಮೂಲಕ ಬಿಎಸ್‌ವೈ ಸರ್ಕಾರಕ್ಕೆ ಮಾಹಿತಿ ಕೊಟ್ಟ  ಅರ್ತಿ ಅಹುಜಾ

67

ರಾಜ್ಯದಲ್ಲಿ ಎಲ್ಲಿ ಕೊರೋನಾ ಹೆಚ್ಚಾಗ್ತಿದೆ? ಎಲ್ಲಿ ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ವಿವರಿಸಿದ ಅರ್ತಿ ಅಹುಜಾ 

ರಾಜ್ಯದಲ್ಲಿ ಎಲ್ಲಿ ಕೊರೋನಾ ಹೆಚ್ಚಾಗ್ತಿದೆ? ಎಲ್ಲಿ ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ವಿವರಿಸಿದ ಅರ್ತಿ ಅಹುಜಾ 

77

ರಾಜ್ಯ ಕೊರೋನಾ ಪರಿಸ್ಥಿತಿಯ ಬಗ್ಗೆ ಇಂಚಿಂಚು  ತಿಳುದಿಕೊಂಡು ಬಂದಿದ್ದ ಅರ್ತಿ ಅಹುಜಾ, ಸೊಂಕು ಹೆಚ್ಚಾಗಿರುವ ಕಡೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚನೆ ಕೊಟ್ಟಿದ್ದಾರೆ. ಇವರು ಕೊಟ್ಟ ಮಾಹಿತಿಯಿಂದ ಸ್ವತಃ ಬಿಎಸ್‌ವೈ ಹಾಗೂ ಸಭೆಯಲ್ಲಿ ಭಾಗವಹಿಸಿದ್ದ ಸಚಿವರುಗಳು ಮತ್ತು ರಾಜ್ಯದ ಅಧಿಕಾರಿಗಳೇ ದಂಗಾಗಿದ್ದಾರೆ.

ರಾಜ್ಯ ಕೊರೋನಾ ಪರಿಸ್ಥಿತಿಯ ಬಗ್ಗೆ ಇಂಚಿಂಚು  ತಿಳುದಿಕೊಂಡು ಬಂದಿದ್ದ ಅರ್ತಿ ಅಹುಜಾ, ಸೊಂಕು ಹೆಚ್ಚಾಗಿರುವ ಕಡೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚನೆ ಕೊಟ್ಟಿದ್ದಾರೆ. ಇವರು ಕೊಟ್ಟ ಮಾಹಿತಿಯಿಂದ ಸ್ವತಃ ಬಿಎಸ್‌ವೈ ಹಾಗೂ ಸಭೆಯಲ್ಲಿ ಭಾಗವಹಿಸಿದ್ದ ಸಚಿವರುಗಳು ಮತ್ತು ರಾಜ್ಯದ ಅಧಿಕಾರಿಗಳೇ ದಂಗಾಗಿದ್ದಾರೆ.

click me!

Recommended Stories