Published : Feb 02, 2020, 09:22 PM ISTUpdated : Feb 15, 2021, 06:00 PM IST
ಲಕ್ಷಾಧೀಪತಿಯಾದ್ರೆ ಸಾಕು ದೊಡ್ಡ ಲೆವೆಲ್ ಮೆಂಟೇನ್ ಮಾಡುವ ಜಮಾನ ಇದು. ಆದ್ರೆ, ಸುಮಾರು 775 ಕೋಟಿ ರೂ. ಒಡತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಸುಧಾಮೂರ್ತಿ ಸರಳತೆಗೆ ಮತ್ತೊಂದು ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ.
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.
29
ಭಾನುವಾರ ಜಮಖಂಡಿಯಲ್ಲಿ ನಡೆಯುವ ವಾರದ ಸಂತೆಯಲ್ಲಿ ಸುಧಾಮೂರ್ತಿ ಚೀಲ ಹಿಡಿದು ಅಡ್ಡಾಡಿದರು
ಭಾನುವಾರ ಜಮಖಂಡಿಯಲ್ಲಿ ನಡೆಯುವ ವಾರದ ಸಂತೆಯಲ್ಲಿ ಸುಧಾಮೂರ್ತಿ ಚೀಲ ಹಿಡಿದು ಅಡ್ಡಾಡಿದರು
39
ಬೀದಿ ವ್ಯಾಪಾರಿಯ ಜತೆ ಮಾತನಾಡುತ್ತಿರುವ 'ಸರಳ' ಸುಧಾಮೂರ್ತಿ
ಬೀದಿ ವ್ಯಾಪಾರಿಯ ಜತೆ ಮಾತನಾಡುತ್ತಿರುವ 'ಸರಳ' ಸುಧಾಮೂರ್ತಿ
49
ಸುಧಾಮೂರ್ತಿ ಅವರು ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಭೇಟಿ ನೀಡಿ, ತರಕಾರಿ ಖರೀದಿಸಿದರು.
ಸುಧಾಮೂರ್ತಿ ಅವರು ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಭೇಟಿ ನೀಡಿ, ತರಕಾರಿ ಖರೀದಿಸಿದರು.
59
ತರಕಾರಿ ಜತೆಗೆ ದವಸ ಧಾನ್ಯಗಳನ್ನು ಖರೀದಿಸುತ್ತಿರುವು ಸುಧಾಮ್ಮ
ತರಕಾರಿ ಜತೆಗೆ ದವಸ ಧಾನ್ಯಗಳನ್ನು ಖರೀದಿಸುತ್ತಿರುವು ಸುಧಾಮ್ಮ
69
ಸುಮಾರು 775 ಕೋಟಿ ರೂ. ಒಡತಿ ಆಗಿದ್ರೂ ಅದ್ಯಾವುದನ್ನು ತೋರಿಸಿಕೊಳ್ಳದೇ ಸಾಮಾನ್ಯರಂತೆ ಸಂತೆಯಲ್ಲಿ ಸುತ್ತಾಡಿದರು
ಸುಮಾರು 775 ಕೋಟಿ ರೂ. ಒಡತಿ ಆಗಿದ್ರೂ ಅದ್ಯಾವುದನ್ನು ತೋರಿಸಿಕೊಳ್ಳದೇ ಸಾಮಾನ್ಯರಂತೆ ಸಂತೆಯಲ್ಲಿ ಸುತ್ತಾಡಿದರು
79
ಜಮಖಂಡಿ ಸಮೀಪದ ಸಾವಳಗಿ ಸುಧಾಮೂರ್ತಿಯವರ ಹುಟ್ಟೂರು.
ಜಮಖಂಡಿ ಸಮೀಪದ ಸಾವಳಗಿ ಸುಧಾಮೂರ್ತಿಯವರ ಹುಟ್ಟೂರು.
89
ಜನಸಾಮಾನ್ಯರ ಮಧ್ಯೆ ಸುಧಾಮೂರ್ತಿ ಕಂಡಿದ್ದು ಹೀಗೆ
ಜನಸಾಮಾನ್ಯರ ಮಧ್ಯೆ ಸುಧಾಮೂರ್ತಿ ಕಂಡಿದ್ದು ಹೀಗೆ
99
ತರಕಾರಿ, ದವಸ ಧಾನ್ಯಗಳ ಮಾತ್ರವಲ್ಲದೇ ಮಲ್ಲಿಗೆ ಹೂ ಖರೀದಿಸುತ್ತಿರುವುದು
ತರಕಾರಿ, ದವಸ ಧಾನ್ಯಗಳ ಮಾತ್ರವಲ್ಲದೇ ಮಲ್ಲಿಗೆ ಹೂ ಖರೀದಿಸುತ್ತಿರುವುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ