ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ಮಾತನಾಡಿದರು. ಸಭೆಯಲ್ಲಿ ವೀಕ್ಷಕ ಟಿ.ಎನ್. ಶಾಹೀದ್, ತಾಂಡಾ ನಿಗಮದ ಮಾಜಿ ಅಧ್ಯಕ್ಷ ಬಾಲರಾಜ, ಮಂಜುನಾಥ, ರಾಬರ್ಟ್, ಮಲ್ಲಿಕಾರ್ಜುನ ಕರಿಲಿಂಗಣ್ಣವರ, ದಾನಪ್ಪ ಚೂರಿ, ರಮೇಶ ಸುತ್ತಕೋಟಿ, ಯುನಸ್ ಅಹ್ಮದ್ ಸವಣೂರ, ಪ್ರೇಮಾ ಅಂಗಡಿ, ಎಪಿಎಂಸಿ ಸದಸ್ಯ ದಾನನಗೌಡ ತೋಟದ, ಚೆನ್ನಬಸಪ್ಪ ಹುಲ್ಲತ್ತಿ, ಶಂಕರಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಡಿ.ಎಚ್. ಬುಡ್ಡನಗೌಡರ, ದುರುಗೇಶ ಗೋಣೆಮ್ಮನವರ, ಮಂಜುನಾಥ ಭೋವಿ, ಜಗದೀಶ ಪಾಟೀಲ, ರಮೇಶ ಮೋಟೆಬೆನ್ನೂರ ಉಪಸ್ಥಿತರಿದ್ದರು.