ರಾಷ್ಟ್ರ ರಾಜಕಾರಕ್ಕೆ ತೇಜಸ್ವಿ ಸೂರ್ಯ : ಸಿಎಂ ಭೇಟಿಯಾದ ಯೂತ್ ಲೀಡರ್
ಸಿಎಂ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡ ತೇಜಸ್ವಿ ಸೂರ್ಯ.
ಸಿಎಂ ನಿವಾಸ ಕಾವೇರಿಯಲ್ಲಿ ಬಿಎಸ್ ವೈ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡ ತೇಜಸ್ವಿ ಸೂರ್ಯ
ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಉಪಸ್ಥಿತರಿದ್ದರು...
ಬಿಜೆಪಿ ಸಂಸದರಾಗಿದ್ದ ತೇಜಸ್ವಿ ಸೂರ್ಯ
ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡ ಸೂರ್ಯ
ಸಂಸತ್ನಲ್ಲಿ ತೇಜಸ್ವಿ ಸೂರ್ಯ
Suvarna News