RSS ಪ್ರಾರ್ಥನಾ ದಿವಸ: ಮನೆಯಿಂದಲೇ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂದ ಸಿಎಂ
First Published Apr 13, 2020, 7:03 PM ISTರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಾರ್ಥನಾ ದಿನ ಈ ಹಿನ್ನೆಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರಾರ್ಥನೆ ಮಾಡಿದರು. ಕೊರೋನಾ ಲಾಕ್ಡೌನ್ ಇರುವುದರಿಂದ ಸಿಎಂ ಕಾವೇರಿ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೇ ಆರ್ ಎಸ್ ಎಸ್ ನ ಪ್ರಾರ್ಥನಾ ಗೀತೆ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಹಾಡಿದರು.