ಇವತ್ತು ಆಸ್ಪತ್ರೆಗೆ ಬಂದವರೆಲ್ಲ ರಾಜಕೀಯ ವೈರಿಗಳೇ ಹೆಚ್ಚು: ರಾಜಕಾರಣದಾಚೆಗೆ ಸಿದ್ದು ಅಚ್ಚುಮೆಚ್ಚು
First Published Dec 14, 2019, 9:33 PM ISTರಾಜಕೀಯವಾಗಿ ಅದೆಷ್ಟು ವೈರುಧ್ಯಗಳಿದ್ರೂ ಕೂಡ, ಮಾನವೀಯತೆ ವಿಚಾರ ಬಂದಾಗ ನಾವೆಲ್ಲಾ ಒಂದೇ ಅನ್ನೋದು ರಾಜ್ಯ ರಾಜಕೀಯದಲ್ಲಿ ಮತ್ತೆ ಸಾಬೀತಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರೋ ಸಿದ್ದರಾಮಯ್ಯರನ್ನ ನೋಡಲು ಇಂದು [ಶನಿವಾರ] ಬಂದವರೆಲ್ಲರನ್ನ ನೋಡಿದ್ರೆ ಈ ಮಾತು ಸತ್ಯ ಅನಿಸುತ್ತೆ. ದರಲ್ಲೂ ಪ್ರಮುಖವಾಗಿ 3ನೇ ದಿನವಾದ ಶನಿವಾರ ಸಿದ್ದು ನೋಡಲು ಬಂದವರೆಲ್ಲ ಅವರ ರಾಜಕೀಯ ವಿರೋಧಿಗಳೇ ಹೆಚ್ಚು. ಆದ್ರೆ, ರಾಜಕಾರಣದ ಆಚೆಗೆ ಬಂದ್ರೆ ಮಾನವೀಯತೆಯಲ್ಲಿ ಸಿದ್ದರಾಮಯ್ಯ ಅಂದ್ರೆ ಅವರಿಗೆ ಅಷ್ಟು ಅಚ್ಚುಮೆಚ್ಚು. ಹಾಗಾದ್ರೆ, ಇವತ್ತು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ್ಯಾರು..? ಚಿತ್ರಗಳಲ್ಲಿ ನೋಡಿ.....