ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಮದುಗೆ ಬಂದಿದ್ದೇನೆ, ಯಾವುದೇ ನಾಯಕರನ್ನ ಇವತ್ತು ಭೇಟಿ ಮಾಡೋದಿಲ್ಲ. ಹಾಗೇ ಮೈಸೂರು ಪಾಲಿಕೆ ಚುನಾವಣೆ ವಿಚಾರದ ಬಗ್ಗೆಯೂ ಪಾರ್ಟಿಯ ಒಳಗಡೆ ಮಾತನಾಡುತ್ತೇನೆ, ಇಲ್ಲೆಲ್ಲ ಮಾತಾಡಲ್ಲ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಮದುಗೆ ಬಂದಿದ್ದೇನೆ, ಯಾವುದೇ ನಾಯಕರನ್ನ ಇವತ್ತು ಭೇಟಿ ಮಾಡೋದಿಲ್ಲ. ಹಾಗೇ ಮೈಸೂರು ಪಾಲಿಕೆ ಚುನಾವಣೆ ವಿಚಾರದ ಬಗ್ಗೆಯೂ ಪಾರ್ಟಿಯ ಒಳಗಡೆ ಮಾತನಾಡುತ್ತೇನೆ, ಇಲ್ಲೆಲ್ಲ ಮಾತಾಡಲ್ಲ ಎಂದು ಹೇಳಿದರು.