ಉಸ್ತುವಾರಿ ತಂದ ಸಂದೇಶವನ್ನ ಖಚಿತ ಪಡಿಸಿರುವ ಸಿಎಂ ಬಿಎಸ್ವೈ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವಿಷಯದಲ್ಲಿ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ಅವರು ಸಂದೇಶ ತಂದಿದ್ದಾರೆ. ಅವರ ಸಂದೇಶ ನೋಡಿ ರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಅವರೊಂದಿಗೆ ಎಲ್ಲಾ ವಿಚಾರ ಚರ್ಚೆ ನಡೆಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಹೇಳಿದರು
ಉಸ್ತುವಾರಿ ತಂದ ಸಂದೇಶವನ್ನ ಖಚಿತ ಪಡಿಸಿರುವ ಸಿಎಂ ಬಿಎಸ್ವೈ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವಿಷಯದಲ್ಲಿ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ಅವರು ಸಂದೇಶ ತಂದಿದ್ದಾರೆ. ಅವರ ಸಂದೇಶ ನೋಡಿ ರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಅವರೊಂದಿಗೆ ಎಲ್ಲಾ ವಿಚಾರ ಚರ್ಚೆ ನಡೆಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಹೇಳಿದರು