ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ

First Published | Mar 11, 2020, 5:32 PM IST

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ನೇಮಕವಾಗಿದ್ದಾರೆ. ಕಳೆದ ಮೂರು ತಿಂಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಲಾಭ-ನಷ್ಟವನ್ನ ಲೆಕ್ಕಾಚಾರ ಹಾಕಿಯೇ ಕೊನೆಗೆ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟಿದೆ. ಇದೀಗ ರಾಜ್ಯದಲ್ಲಿ ಸೊರಗುತ್ತಿರುವ ಕಾಂಗ್ರೆಸ್‌ ಡಿಕೆಶಿ ಅಧ್ಯಕ್ಷರಾಗಿ ನೇಮಕವಾಗಿದ್ದರಿಂದ ಅವರ ಮುಂದೆ ಹತ್ತು- ಹಲವು ಸವಾಲುಗಳ ಇವೆ. ಗಾದ್ರೆ, ಡಿಕೆಶಿ ಮುಂದಿರುವ ಸವಾಲುಗಳೇನು..? ಈ ಕೆಳಗಿನಂತಿವೆ ನೋಡಿ.

ಇರುವ ಗುಂಪುಗಾರಿಕೆಗಳನ್ನು ನಿರ್ನಾಮ ಮಾಡಿ, ಮೂಲ ವಲಸಿಗ ಎನ್ನದೇ ಎಲ್ಲರನ್ನೂ ಒಗ್ಗಟ್ಟಿನಿಂದ ಒಯ್ಯುವುದು
ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು
Tap to resize

ಕೆಪಿಸಿಸಿ ಕಾರ್ಯಕಾರಿ ಸಮಿತಿ ರಚನೆಯಲ್ಲಿ ಪಕ್ಷಪಾತ ಮಾಡದಿರುವುದು
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
ಸಿದ್ದರಾಮಯ್ಯ ಬಣವನ್ನು ಬಳಸಿಕೊಂಡು ಪಕ್ಷ ಸಂಘಟನೆ
ಜೆಡಿಎಸ್‌ನಿಂದ ವಲಸೆ ಹೊರಟವರನ್ನ ಕಾಂಗ್ರೆಸ್‌ಗೆ ಸೆಳೆಯುವುದು
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
ಜೆಡಿಎಸ್ ಜೊತೆಗಿನ ದೋಸ್ತಿಯಾ..? ಕುಸ್ತಿಯಾ..? ತೀರ್ಮಾನಿಸುವುದು
ಹೀಗೆ, ಹತ್ತು- ಹಲವು ಸವಾಲುಗಳ ನಡುವೆ ನಿಂತ ಕನಕಪುರ ಬಂಡೆ

Latest Videos

click me!