ಮಂಡಲಾಧ್ಯಕ್ಷ ವೀರೇಶ ಸ್ವಾಮಿ, ಮಾಜಿ ಅಧ್ಯಕ್ಷ ನೆರೆಗಲ್ ಕೊಟ್ರೇಶ, ಉಪಾಧ್ಯಕ್ಷ ಪಿ. ರಾಜಲಿಂಗಪ್ಪ, ಮುಖಂಡರಾದ ಭದ್ರವಾಡಿ ಚಂದ್ರಶೇಖರ, ಕಿನ್ನಾಳ ಸುಭಾಷ್, ಪಿ. ಸೂರ್ಯಬಾಬು, ಮಹಿಪಾಲ್, ಸಚ್ಚಿದಾನಂದ ಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ರಾಘವೇಂದ್ರ, ಜೋಗಿ ಹನುಮಂತ, ವ್ಯಾಸನಕೇರಿ ಶ್ರೀನಿವಾಸ, ಬಡಿಗೇರ ಬಸವರಾಜ, ಮೃತ್ಯುಂಜಯ ಬದಾಮಿ, ಚಿತ್ತವಾಡ್ಗಿ ಪ್ರಕಾಶ್, ಬಲ್ಲಾಹುಣಸಿ ರಾಮಣ್ಣ, ನವೀನ್, ಕನಕಪ್ಪ, ಕೃಷ್ಣನಾಯ್ಕ, ಸಿದ್ದಲಿಂಗನಗೌಡ, ಮಹೇಂದ್ರ, ಬಿ. ಗಂಗಾಧರ, ರುದ್ರಮುನಿ, ರೋಹಿತ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಪ್ರಕಾಶ್, ಎಸ್.ಸಿ. ಮೋರ್ಚಾಧ್ಯಕ್ಷ ಗಣೇಶ, ವೆಂಕಟೇಶ, ಸರ್ದಾರ ಯಮನೂರ್, ರಾಹುಲ್ ಸೇರಿದಂತೆ ತಾಲೂಕಿನ ಗ್ರಾಪಂ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.