ಬೀದರ್(Bidar) ನಗರದಲ್ಲಿ ಭಾನುವಾರ ವಿಧಾನ ಪರಿಷತ್ ಚುನಾವಣಾ(Vidhan Parishat Election) ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಚುನಾವಣೆ ಕಾಂಗ್ರೆಸ್ನ(Congress) ಹಣ ಬಲ, ಬಿಜೆಪಿಯ(BJP) ಜನಬಲದ ನಡುವಿನ ಸಂಘರ್ಷ. ಕಾಂಗ್ರೆಸ್ ಹಣ, ತೋಳ್ಬಲದಿಂದ ಗೆಲ್ಲುವ ಭ್ರಮೆಯಲ್ಲಿದೆ. ಪರಿಷತ್ ಚುನಾವಣೆಯಲ್ಲಿ ಪಂಚಾಯತ್ ಮತದಾರರು ಅದನ್ನು ಸುಳ್ಳು ಮಾಡಲಿದ್ದು, ಬಿಜೆಪಿಯ ಅದ್ಧೂರಿ ಗೆಲುವಿಗೆ ಸಹಕರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.