ನಾಯಕತ್ವ ಬದಲಾವಣೆ ಕೂಗು ಬೆನ್ನಲ್ಲೇ ಕುತೂಹಲ ಮೂಡಿಸಿದ ವಿಜಯೇಂದ್ರ ನಡೆ

Suvarna News   | Asianet News
Published : Jun 10, 2021, 12:46 PM ISTUpdated : Jun 10, 2021, 03:39 PM IST

  ನಾಯಕತ್ವ ಬದಲಾವಣೆ ಕೂಗು  ಬೆನ್ನಲ್ಲೇ ಕುತೂಹಲ ಮೂಡಿಸಿದ ವಿಜಯೇಂದ್ರ ನಡೆ ರಾಜ್ಯದ ಹಲವು ಮಠಾಧೀಶರ ಭೇಟಿ ಮಾಡಿದ ಬಿ ವೈ ವಿಜಯೇಂದ್ರ! ಈ ಸಮಯದಲ್ಲಿ ಸಾಲು ಸಾಲು ಮಠಾಧೀಶರ ಭೇಟಿಯ ಉದ್ದೇಶ ಏನು ಎನ್ನುವ ಕುತೂಹಲ

PREV
19
ನಾಯಕತ್ವ ಬದಲಾವಣೆ ಕೂಗು  ಬೆನ್ನಲ್ಲೇ ಕುತೂಹಲ ಮೂಡಿಸಿದ ವಿಜಯೇಂದ್ರ ನಡೆ

  ನಾಯಕತ್ವ ಬದಲಾವಣೆ ಕೂಗು  ಬೆನ್ನಲ್ಲೇ ಕುತೂಹಲ ಮೂಡಿಸಿದ  ಮಠಾಧೀಶರ ಭೇಟಿ 

  ನಾಯಕತ್ವ ಬದಲಾವಣೆ ಕೂಗು  ಬೆನ್ನಲ್ಲೇ ಕುತೂಹಲ ಮೂಡಿಸಿದ  ಮಠಾಧೀಶರ ಭೇಟಿ 

29

ಸಾಲು ಸಾಲು ಮಠಾಧೀಶರನ್ನು ಭೇಟಿ ಮಾಡಿದ ಬಿ ವೈ ವಿಜಯೇಂದ್ರ

ಸಾಲು ಸಾಲು ಮಠಾಧೀಶರನ್ನು ಭೇಟಿ ಮಾಡಿದ ಬಿ ವೈ ವಿಜಯೇಂದ್ರ

39

ಸುತ್ತೂರು ಮಠಕ್ಕೂಭೇಟಿ ನೀಡಿದ್ದ ಬಿ.ವೈ.ವಿಜಯೇಂದ್ರ

ಸುತ್ತೂರು ಮಠಕ್ಕೂಭೇಟಿ ನೀಡಿದ್ದ ಬಿ.ವೈ.ವಿಜಯೇಂದ್ರ

49

ತುಮಕೂರಿನ ಸಿದ್ದಗಂಗಾ ಮಠಕ್ಕೂ ಭೇಟಿ ಕೊಟ್ಟಿದ್ರು ವಿಜಯೇಂದ್ರ, ಮುರುಘಾಶರಣರ ಜೊತೆಯೂ ವಿಜಯೇಂದ್ರ ಮಾತುಕತೆ

ತುಮಕೂರಿನ ಸಿದ್ದಗಂಗಾ ಮಠಕ್ಕೂ ಭೇಟಿ ಕೊಟ್ಟಿದ್ರು ವಿಜಯೇಂದ್ರ, ಮುರುಘಾಶರಣರ ಜೊತೆಯೂ ವಿಜಯೇಂದ್ರ ಮಾತುಕತೆ

59

ಸಮುದಾಯದ ಪ್ರಮುಖ ಮಠಗಳಿಗೆ ಎಡತಾಕುತ್ತಲೇ ಇದ್ದಾರೆ ಬಿಎಸ್ ವೈ ಪುತ್ರ

ಸಮುದಾಯದ ಪ್ರಮುಖ ಮಠಗಳಿಗೆ ಎಡತಾಕುತ್ತಲೇ ಇದ್ದಾರೆ ಬಿಎಸ್ ವೈ ಪುತ್ರ

69

ತಂದೆಯ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡ್ತಿದ್ದಾರಾ?

ತಂದೆಯ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡ್ತಿದ್ದಾರಾ?

79

ವಿಜಯೇಂದ್ರರ ಈ ಭೇಟಿಯ ಬಗ್ಗೆ ಯತ್ನಾಳ್ ಲೇವಡಿ ಮಾಡ್ತಿರೋದೇಕೆ?

ವಿಜಯೇಂದ್ರರ ಈ ಭೇಟಿಯ ಬಗ್ಗೆ ಯತ್ನಾಳ್ ಲೇವಡಿ ಮಾಡ್ತಿರೋದೇಕೆ?

89

ತಮ್ಮ ಪೇಸ್ಬುಕ್ ಪೇಜ್ ನಲ್ಲಿ ಭೇಟಿ ಫೋಟೋ  ಹಾಕುತ್ತಿರುವ ವಿಜಯೇಂದ್ರ

ತಮ್ಮ ಪೇಸ್ಬುಕ್ ಪೇಜ್ ನಲ್ಲಿ ಭೇಟಿ ಫೋಟೋ  ಹಾಕುತ್ತಿರುವ ವಿಜಯೇಂದ್ರ

99

ನಿಜವಾಗ್ಲೂ ಬಿಎಸ್ ವೈ ಕೆಳಗಿಳಿಸುವ ಪ್ರಯತ್ನ ನಡೆದಿದ್ಯಾ? ಹಾಗಾಗಿ ವಿಜಯೇಂದ್ರ ಎಲ್ಲ ಮಠಗಳಿಗೆ ಭೇಟಿ ನೀಡ್ತಿದ್ದಾರಾ ಎನ್ನುವ ಬಗ್ಗೆ ಚರ್ಚೆ

ನಿಜವಾಗ್ಲೂ ಬಿಎಸ್ ವೈ ಕೆಳಗಿಳಿಸುವ ಪ್ರಯತ್ನ ನಡೆದಿದ್ಯಾ? ಹಾಗಾಗಿ ವಿಜಯೇಂದ್ರ ಎಲ್ಲ ಮಠಗಳಿಗೆ ಭೇಟಿ ನೀಡ್ತಿದ್ದಾರಾ ಎನ್ನುವ ಬಗ್ಗೆ ಚರ್ಚೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories