Published : Aug 06, 2019, 04:22 PM ISTUpdated : Aug 06, 2019, 05:05 PM IST
ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆ-ಮಠಗಳಿಗೆ ನೀರು ನುಗ್ಗಿ ಜನರು ಬೇರೆ ದಾರಿ ಇಲ್ಲದೇ ನಿರಾಶ್ರಿತರ ಕೇಂದ್ರಕ್ಕೆ ತೆರಳುತ್ತಿದ್ದಾರೆ. ವರುಣನ ಆರ್ಭಟಕ್ಕೆ ಕೆಲವೆಡೆ ಮನೆಗೋಡೆ ಕುಸಿದಿದ್ದರೆ, ಮತ್ತೆ ಕೆಲವೆಡೆ ರಸ್ತೆಗಳೇ ಬಿರುಕು ಬಿಟ್ಟಿವೆ. ಮೂರು ತಿಂಗಳಿಂದ ಮಳೆ ಇಲ್ಲದೇ ಕಂಗಾಲಾಗಿದ್ದ ಜನರು ಇಂದು ಮಳೆಯಬ್ಬರಕ್ಕೆ ನಿರಾಶ್ರಿತರಾಗಿದ್ದಾರೆ. ಮಳೆಯಬ್ಬರ ಸೃಷ್ಟಿಸಿದ ಅವಾಂತರ ಕ್ಯಾಮೆರಾ ಕಣ್ಣಿನಲ್ಲಿ ಕಂಡಿದ್ದು ಹೀಗೆ
ಮಲೆನಾಡು ಶೃಂಗೇರಿಯಲ್ಲಿ ಭಾರೀ ಮಳೆ, ಶೃಂಗೇರಿ ಶಾರದಾಂಬೆಯ ಸನ್ನಿಧಿಯ ಸ್ನಾನಘಟ್ಟಕ್ಕೆ ಅಪ್ಪಳಿಸಿದ ತುಂಗಾ ನದಿ . ಕಪ್ಪೆ ಶಂಕರ ದೇವಸ್ಥಾನ, ಸಂದ್ಯಾವಂದನ ಮಂಟಪ ಮುಳುಗಡೆ
ಮಲೆನಾಡು ಶೃಂಗೇರಿಯಲ್ಲಿ ಭಾರೀ ಮಳೆ, ಶೃಂಗೇರಿ ಶಾರದಾಂಬೆಯ ಸನ್ನಿಧಿಯ ಸ್ನಾನಘಟ್ಟಕ್ಕೆ ಅಪ್ಪಳಿಸಿದ ತುಂಗಾ ನದಿ . ಕಪ್ಪೆ ಶಂಕರ ದೇವಸ್ಥಾನ, ಸಂದ್ಯಾವಂದನ ಮಂಟಪ ಮುಳುಗಡೆ
228
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ. ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತ
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ. ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತ
328
ಮಹಾರಾಷ್ಟ್ರದ ಇನ್ನಿತರ ನಗರಗಳಿಗೆ ಸಂಚರಿಸುವ ವಾಹನಗಳನ್ನು ನಿಪ್ಪಾಣಿ ಹಾಗೂ ಗಡಿಭಾಗದಿಂದ ಈಚೇಗೆ ಪೊಲೀಸರು ತಡೆಹಿಡಿಯುವ ಕಾರ್ಯ ಮಾಡುತಿದ್ದಾರೆ.
ಮಹಾರಾಷ್ಟ್ರದ ಇನ್ನಿತರ ನಗರಗಳಿಗೆ ಸಂಚರಿಸುವ ವಾಹನಗಳನ್ನು ನಿಪ್ಪಾಣಿ ಹಾಗೂ ಗಡಿಭಾಗದಿಂದ ಈಚೇಗೆ ಪೊಲೀಸರು ತಡೆಹಿಡಿಯುವ ಕಾರ್ಯ ಮಾಡುತಿದ್ದಾರೆ.
428
ಭಾಗಮಂಡಲ ಈ ಬಾರಿಯ ಮಳೆಗೆ ಮೊದಲ ಬಾರಿ ಜಲಾವೃತ
ಭಾಗಮಂಡಲ ಈ ಬಾರಿಯ ಮಳೆಗೆ ಮೊದಲ ಬಾರಿ ಜಲಾವೃತ
528
ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ. ಮಲಪ್ರಭಾ ನದಿಯ ಸೇತುವೆ ಮೇಲೆ ನೀರು
ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ. ಮಲಪ್ರಭಾ ನದಿಯ ಸೇತುವೆ ಮೇಲೆ ನೀರು
628
ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ
ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ
728
ಗದಗ ಜಿಲ್ಲೆಯಾದ್ಯಂತ ಸೋರುತ್ತಿರುವ ಮಣ್ಣಿನ ಮನೆಗಳನ್ನು ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಹಾಳೆಗಳಿಗೆ ಮೊರೆ ಹೋದ ಸಾರ್ವಜನಿಕರು.
ಗದಗ ಜಿಲ್ಲೆಯಾದ್ಯಂತ ಸೋರುತ್ತಿರುವ ಮಣ್ಣಿನ ಮನೆಗಳನ್ನು ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಹಾಳೆಗಳಿಗೆ ಮೊರೆ ಹೋದ ಸಾರ್ವಜನಿಕರು.
828
ನವಲಗುಂದ ತಾಲೂಕಿನ ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ . ಬೆಣ್ಣಿಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ನವಲಗುಂದ ತಾಲೂಕಿನ ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ . ಬೆಣ್ಣಿಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
928
ಕುಮಟ ತಾಲ್ಲೂಕಿನ ಅಘನಾಶಿನಿ ಮೇಲಿನಕೇರಿ ಗ್ರಾಮದ ಮನೆಗಳಿಗೆ ನೀರು ತುಂಬಿದ ಕಾರಣ ಇಲ್ಲಿನ ಕುಟುಂದ ಸದಸ್ಯರನ್ನು ಸ.ಹಿ.ಪ್ರಾ. ಶಾಲೆ ಅಘನಾಶಿನಿ ಮೇಲಿನಕೇರಿ ಯಲ್ಲಿ ಗಂಜಿ ಕೇಂದ್ರವನ್ನು ತೆರೆದು ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ
ಕುಮಟ ತಾಲ್ಲೂಕಿನ ಅಘನಾಶಿನಿ ಮೇಲಿನಕೇರಿ ಗ್ರಾಮದ ಮನೆಗಳಿಗೆ ನೀರು ತುಂಬಿದ ಕಾರಣ ಇಲ್ಲಿನ ಕುಟುಂದ ಸದಸ್ಯರನ್ನು ಸ.ಹಿ.ಪ್ರಾ. ಶಾಲೆ ಅಘನಾಶಿನಿ ಮೇಲಿನಕೇರಿ ಯಲ್ಲಿ ಗಂಜಿ ಕೇಂದ್ರವನ್ನು ತೆರೆದು ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ
1028
ಮಂಗಳೂರಿಗೆ ತೆರಳುತಿದ್ದ ನೇತ್ರಾವತಿ ಎಕ್ಸ್ಪ್ರೆಸ್ ಮೇಲೆ ಬಿದ್ದ ಮರ.
ಮಂಗಳೂರಿಗೆ ತೆರಳುತಿದ್ದ ನೇತ್ರಾವತಿ ಎಕ್ಸ್ಪ್ರೆಸ್ ಮೇಲೆ ಬಿದ್ದ ಮರ.
1128
ಹುಬ್ಬಳ್ಳಿಯಲ್ಲಿ ಮನೆ ಕುಸಿತ.
ಹುಬ್ಬಳ್ಳಿಯಲ್ಲಿ ಮನೆ ಕುಸಿತ.
1228
ಕುಮಟಾ ಶಿರಸಿ ಸಂಪರ್ಕ ಕಡಿತ. ಕತಗಾಲ ಬಳಿ ಮುಳುಗಿದ ಹೆದ್ದಾರಿ
ಕುಮಟಾ ಶಿರಸಿ ಸಂಪರ್ಕ ಕಡಿತ. ಕತಗಾಲ ಬಳಿ ಮುಳುಗಿದ ಹೆದ್ದಾರಿ
1328
ಅಂಕೋಲಾದ ಡೋಂಗ್ರಿ ಗ್ರಾಪಂ ಜಲಾವೃತ
ಅಂಕೋಲಾದ ಡೋಂಗ್ರಿ ಗ್ರಾಪಂ ಜಲಾವೃತ
1428
ಕುಮಟಾ ಶಿರಸಿ ರಾಜ್ಯ ಹೆದ್ದಾರಿ ಮೇಲೆ ಕತಗಾಲ ಬಳಿ ದೋಣಿಯಲ್ಲಿ ಜನಸಂಚಾರ
ಕುಮಟಾ ಶಿರಸಿ ರಾಜ್ಯ ಹೆದ್ದಾರಿ ಮೇಲೆ ಕತಗಾಲ ಬಳಿ ದೋಣಿಯಲ್ಲಿ ಜನಸಂಚಾರ
1528
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಜನರ ಸ್ಥಳಾಂತರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಜನರ ಸ್ಥಳಾಂತರ
1628
ದಕ್ಷಿಣ ಕೊಡಗಿನ ಬಾಳೆಲೆ ಮತ್ತು ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ
ದಕ್ಷಿಣ ಕೊಡಗಿನ ಬಾಳೆಲೆ ಮತ್ತು ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ
1728
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣಿನ ಮನೆಗಳ ಕುಸಿತ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣಿನ ಮನೆಗಳ ಕುಸಿತ.
1828
ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ. ಕ್ಷಿಪ್ರ ಕಾರ್ಯಾಚರಣೆ ಮೂಲಕ ತೆರವು.
ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ. ಕ್ಷಿಪ್ರ ಕಾರ್ಯಾಚರಣೆ ಮೂಲಕ ತೆರವು.
1928
ಕೊಟ್ಟಿಗೆ ಗೋಡೆ ಕುಸಿದು ಎಮ್ಮೆ ಸಾವು. ರಾಣಿಬೆನ್ನೂರು ತಾಲೂಕಿನ ಚಳಗೇರಿಯಲ್ಲಿ ಘಟನೆ.
ಕೊಟ್ಟಿಗೆ ಗೋಡೆ ಕುಸಿದು ಎಮ್ಮೆ ಸಾವು. ರಾಣಿಬೆನ್ನೂರು ತಾಲೂಕಿನ ಚಳಗೇರಿಯಲ್ಲಿ ಘಟನೆ.