ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!

Published : Oct 23, 2019, 06:11 PM ISTUpdated : Oct 23, 2019, 06:13 PM IST

ಮೈಸೂರು(ಅ. 23)   ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ.  ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..

PREV
112
ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!
ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ .
ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ .
212
ಪಕ್ಷಿ ವಿಭಾಗದಲ್ಲಿ ಸರ್ಫೆಂಟ್ ಈಗಲ್‌ನ ಚಿತ್ರಕ್ಕೆ ಬಸವಣ್ಣಗೆ ಪ್ರಥಮ
ಪಕ್ಷಿ ವಿಭಾಗದಲ್ಲಿ ಸರ್ಫೆಂಟ್ ಈಗಲ್‌ನ ಚಿತ್ರಕ್ಕೆ ಬಸವಣ್ಣಗೆ ಪ್ರಥಮ
312
ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿಯ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ
ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿಯ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ
412
ಜಿಂಕೆಗಳ ತಮಾಷೆಯ ಕಾದಾಟ
ಜಿಂಕೆಗಳ ತಮಾಷೆಯ ಕಾದಾಟ
512
ಹುಲಿಯ ಪೋಟೋ ಸೆರೆಹಿಡಿಯುವುದು ಅಷ್ಟು ಸುಲಭ ಅಲ್ಲ
ಹುಲಿಯ ಪೋಟೋ ಸೆರೆಹಿಡಿಯುವುದು ಅಷ್ಟು ಸುಲಭ ಅಲ್ಲ
612
ಮಕ್ಕಳಿಗೆ ಪ್ರೀತಿಯ ಗುಟುಕು
ಮಕ್ಕಳಿಗೆ ಪ್ರೀತಿಯ ಗುಟುಕು
712
ಬೇಟೆಯಾಡಿ ಬಂದು ಸಣ್ಣದೊಂದು ವಿಶ್ರಾಂತಿ
ಬೇಟೆಯಾಡಿ ಬಂದು ಸಣ್ಣದೊಂದು ವಿಶ್ರಾಂತಿ
812
ಆಹಾ ಮೀನು ಬೇಟೆ...
ಆಹಾ ಮೀನು ಬೇಟೆ...
912
ಪರಿಸರದಲ್ಲಿ ಒಂದೊಂದಕ್ಕೂ ಒಂದೊಂದು ಬಣ್ಣ
ಪರಿಸರದಲ್ಲಿ ಒಂದೊಂದಕ್ಕೂ ಒಂದೊಂದು ಬಣ್ಣ
1012
ಅದು ಏನೋ ಸಮಾಲೋಚನೆ ನಡೆಯುತ್ತಿದೆ..
ಅದು ಏನೋ ಸಮಾಲೋಚನೆ ನಡೆಯುತ್ತಿದೆ..
1112
ಬಾ ಮರಿ ಮುಂದಕ್ಕೆ ಹೋಗೋಣ...
ಬಾ ಮರಿ ಮುಂದಕ್ಕೆ ಹೋಗೋಣ...
1212
ಹರ ಸಾಹಸ ಮಾಡಿ ಬೇಟೆಯಾಡಿದ್ದೇನೆ...
ಹರ ಸಾಹಸ ಮಾಡಿ ಬೇಟೆಯಾಡಿದ್ದೇನೆ...
click me!

Recommended Stories