ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!

First Published Oct 23, 2019, 6:11 PM IST

ಮೈಸೂರು(ಅ. 23)   ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ.  ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..

ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ .
undefined
ಪಕ್ಷಿ ವಿಭಾಗದಲ್ಲಿ ಸರ್ಫೆಂಟ್ ಈಗಲ್‌ನ ಚಿತ್ರಕ್ಕೆ ಬಸವಣ್ಣಗೆ ಪ್ರಥಮ
undefined
ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿಯ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ
undefined
ಜಿಂಕೆಗಳ ತಮಾಷೆಯ ಕಾದಾಟ
undefined
ಹುಲಿಯ ಪೋಟೋ ಸೆರೆಹಿಡಿಯುವುದು ಅಷ್ಟು ಸುಲಭ ಅಲ್ಲ
undefined
ಮಕ್ಕಳಿಗೆ ಪ್ರೀತಿಯ ಗುಟುಕು
undefined
ಬೇಟೆಯಾಡಿ ಬಂದು ಸಣ್ಣದೊಂದು ವಿಶ್ರಾಂತಿ
undefined
ಆಹಾ ಮೀನು ಬೇಟೆ...
undefined
ಪರಿಸರದಲ್ಲಿ ಒಂದೊಂದಕ್ಕೂ ಒಂದೊಂದು ಬಣ್ಣ
undefined
ಅದು ಏನೋ ಸಮಾಲೋಚನೆ ನಡೆಯುತ್ತಿದೆ..
undefined
ಬಾ ಮರಿ ಮುಂದಕ್ಕೆ ಹೋಗೋಣ...
undefined
ಹರ ಸಾಹಸ ಮಾಡಿ ಬೇಟೆಯಾಡಿದ್ದೇನೆ...
undefined
click me!