ಹೋಳಿ ರಂಗಲ್ಲಿ ಮಿಂದೆದ್ದ ಹೆಗಡೆ, ಸಂಭ್ರಮ ಯಾವತ್ತೂ ಬಿಡಲ್ಲ

First Published Mar 28, 2021, 8:27 PM IST

ಶಿರಸಿ(ಮಾ.  28) ಉತ್ತರ ಕನ್ನಡ ಸಂಸದ, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಹೋಳಿಯನ್ನು ಸಂಭ್ರಮಿಸಿದ್ದಾರೆ. ಅಭಿಮಾನಿಗಳೊಂದಿಗೆ ಹೆಗಡೆ ಸಮಯ ಕಳೆದಿದ್ದಾರೆ.

ಪ್ರತಿ ವರ್ಷವೂ ಅನಂತ್ ಕುಮಾರ್ ಹೆಗಡೆ ಹೋಳಿ ಸಂಭ್ರಮದಲ್ಲಿ ಮಿಂದೇಳುತ್ತಾರೆ.
undefined
ಶಿರಸಿಯ ವಿವೇಕಾನಂದನಗರ ನಿವಾಸಿಗಳೊಂದಿಗೆ ಬೆರೆತ ಹೆಗಡೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
undefined
ಪರಸ್ಪರ ಬಣ್ಣ ಎರಚಿ ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದರು.
undefined
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಹೆಗಡೆ ಈಗ ಚೇತರಿಸಿಕೊಂಡಿದ್ದಾರೆ.
undefined
ಕಳೆದ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದ ಜಯ ಸಾಧಿಸಿದ್ದರು.
undefined
click me!