ಯಾರು ಏನು ಕರೆ ಕೊಟ್ಟಿ, ಆದ್ರೂ ದೀಪ ಹಚ್ಚಿ ಅಚ್ಚರಿ ಮೂಡಿಸಿದ ಕ್ವಾರಂಟೈನ್ ಜನ

Published : May 29, 2020, 09:38 PM IST

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೀಪ ಹಚ್ಚುವಂತೆ ಹೇಳಿದ್ದರು. ಮಹಾಮಾರಿ ಕೊರೋನಾ ವೈರಸ್ ವಿರುದ್ಧವಾಗಿ ನಾವೆಲ್ಲರೂ ಹೋರಾಡುತ್ತೇವೆ ಎಂದು ಹೇಳುವುದರ ದ್ಯೋತಕವಾಗಿ ರಾಷ್ಟ್ರವ್ಯಾಪಿ ಕಾರ್ಯಕ್ರಮ ಮಾಡಿ ಎಂದು ಕರೆ ನೀಡಲಾಗಿತ್ತು. ಇದೀಗ ಯಾರು ಏನು ಕರೆ ಕೊಟ್ಟಿಲ್ಲ ಆದರೂ ಕ್ವಾರಂಟೈನಲ್ಲಿರುವ ವಲಸಿಗರು ದೀಪ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.

PREV
19
ಯಾರು ಏನು ಕರೆ ಕೊಟ್ಟಿ, ಆದ್ರೂ ದೀಪ ಹಚ್ಚಿ ಅಚ್ಚರಿ ಮೂಡಿಸಿದ ಕ್ವಾರಂಟೈನ್ ಜನ

ಯಾರು ಏನು ಕರೆ ಕೊಟ್ಟಿಲ್ಲ ಆದರೂ ಕ್ವಾರಂಟೈನಲ್ಲಿರುವ ವಲಸಿಗರು ದೀಪ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.

ಯಾರು ಏನು ಕರೆ ಕೊಟ್ಟಿಲ್ಲ ಆದರೂ ಕ್ವಾರಂಟೈನಲ್ಲಿರುವ ವಲಸಿಗರು ದೀಪ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.

29

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೀಪ ಹಚ್ಚುವಂತೆ ಹೇಳಿದ್ದರು. 

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೀಪ ಹಚ್ಚುವಂತೆ ಹೇಳಿದ್ದರು. 

39

ಆದ್ರೆ ಇದೀಗ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿರೋ ವಲಸಿಗರು ದೀಪ ಹಚ್ಚಿದ್ದಾರೆ.

ಆದ್ರೆ ಇದೀಗ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿರೋ ವಲಸಿಗರು ದೀಪ ಹಚ್ಚಿದ್ದಾರೆ.

49

ಕ್ವಾರಂಟೈನ್ ಮುಗಿಯುವ ಕೊನೆಯ ರಾತ್ರಿಯಂದು ವಲಸಿಗರು ಭಾರತ ನಕಾಶೆ ಬಿಡಿಸಿ ದೀಪ ಹಚ್ಚಿದರು

ಕ್ವಾರಂಟೈನ್ ಮುಗಿಯುವ ಕೊನೆಯ ರಾತ್ರಿಯಂದು ವಲಸಿಗರು ಭಾರತ ನಕಾಶೆ ಬಿಡಿಸಿ ದೀಪ ಹಚ್ಚಿದರು

59

ಉಪ್ಪುಂದ  ಖಂಬದಕೋಣೆ ಕಾಲೇಜಿನಲ್ಲಿ ಕ್ವಾರಂಟೈನ್ ಇಡೀ ದೇಶಕ್ಕೆ ಮಾದರಿ ಆಗುವಂತಾಗಿದೆ.

ಉಪ್ಪುಂದ  ಖಂಬದಕೋಣೆ ಕಾಲೇಜಿನಲ್ಲಿ ಕ್ವಾರಂಟೈನ್ ಇಡೀ ದೇಶಕ್ಕೆ ಮಾದರಿ ಆಗುವಂತಾಗಿದೆ.

69

ಕೊರೋನಾ ಎನ್ನುವ ಮಹಾಮಾರಿ ಆದಷ್ಟು ಬೇಗ ತೊಲಗಿಸಲಿ ಮತ್ತು ದೇಶದ ಜನರ ಆರೋಗ್ಯ ಮತ್ತು ಆರ್ಥಿಕ ಪರಿಸ್ತಿತಿ ಆದಷ್ಟು ಬೇಗ ಸುದಾರಿಸಲಿ ಎಂದು ಭಾರತಾಂಬೆಯ ನಕ್ಷೆಯ ಮೇಲೆ ಕ್ವಾರಂಟೈನಲ್ಲಿರುವ ಎಲ್ಲಾ ವಲಸಿಗರು ದೀಪ ಹಿಡಿದು ಪ್ರಾರ್ಥಿಸಿದರು.

ಕೊರೋನಾ ಎನ್ನುವ ಮಹಾಮಾರಿ ಆದಷ್ಟು ಬೇಗ ತೊಲಗಿಸಲಿ ಮತ್ತು ದೇಶದ ಜನರ ಆರೋಗ್ಯ ಮತ್ತು ಆರ್ಥಿಕ ಪರಿಸ್ತಿತಿ ಆದಷ್ಟು ಬೇಗ ಸುದಾರಿಸಲಿ ಎಂದು ಭಾರತಾಂಬೆಯ ನಕ್ಷೆಯ ಮೇಲೆ ಕ್ವಾರಂಟೈನಲ್ಲಿರುವ ಎಲ್ಲಾ ವಲಸಿಗರು ದೀಪ ಹಿಡಿದು ಪ್ರಾರ್ಥಿಸಿದರು.

79

ಭಾರತಾಂಬೆಯನ್ನು ನೆನೆದು ದೀಪ ಬೆಳಗಿಸುವುದರೊಂದಿಗೆ ಕೊರೋನಾ ಎಂಬ ಮಹಾಮಾರಿಯ ವಿರುದ್ದ ದೇಶದ ಪರ ಪ್ರಾರ್ಥನೆಯನ್ನು ಮಾಡಿ ಜಿಲ್ಲೆಯ ಮಾದರಿ ಕ್ವಾರಂಟೈನ್ ಆಗುದಕ್ಕೆ ಸಾಕ್ಷಿಯಾಗಿದ್ದಾರೆ.

ಭಾರತಾಂಬೆಯನ್ನು ನೆನೆದು ದೀಪ ಬೆಳಗಿಸುವುದರೊಂದಿಗೆ ಕೊರೋನಾ ಎಂಬ ಮಹಾಮಾರಿಯ ವಿರುದ್ದ ದೇಶದ ಪರ ಪ್ರಾರ್ಥನೆಯನ್ನು ಮಾಡಿ ಜಿಲ್ಲೆಯ ಮಾದರಿ ಕ್ವಾರಂಟೈನ್ ಆಗುದಕ್ಕೆ ಸಾಕ್ಷಿಯಾಗಿದ್ದಾರೆ.

89

ಕ್ವಾರಂಟೈನ್ನಲ್ಲಿರುವವರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸುಸರ್ಜಿತವಾಗಿ ನೀಡುತ್ತಿದ್ದದು ಈ ಹಿಂದೆ ಜಿಲ್ಲಾದ್ಯಂತ ಸುದ್ದಿಯಾಗಿತ್ತು.

ಕ್ವಾರಂಟೈನ್ನಲ್ಲಿರುವವರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸುಸರ್ಜಿತವಾಗಿ ನೀಡುತ್ತಿದ್ದದು ಈ ಹಿಂದೆ ಜಿಲ್ಲಾದ್ಯಂತ ಸುದ್ದಿಯಾಗಿತ್ತು.

99

NSS ಮಾದರಿಯಲ್ಲಿ  ಪ್ರಸಾದ್ ಬೈಂದೂರ್ ನೇತೃತ್ವದ ಕ್ವಾರಂಟೈನ್

NSS ಮಾದರಿಯಲ್ಲಿ  ಪ್ರಸಾದ್ ಬೈಂದೂರ್ ನೇತೃತ್ವದ ಕ್ವಾರಂಟೈನ್

click me!

Recommended Stories