ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭೇಟಿ

Kannadaprabha News   | Asianet News
Published : Sep 02, 2020, 12:21 PM IST

ಕೊಪ್ಪಳ(ಸೆ.02): ತುಂಗಭದ್ರಾ ಜಲಾಶಯ ಸ್ಥಳಕ್ಕೆ ಕುಟುಂಬ ಸಮೇತರಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿ, ವೀಕ್ಷಣೆ ಮಾಡಿದ್ದಾರೆ. 

PREV
14
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭೇಟಿ

ಕೊಪ್ಪಳ ತಾಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ 

ಕೊಪ್ಪಳ ತಾಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ 

24

ಹೊಸಪೇಟೆ ಮಾರ್ಗವಾಗಿ ಬಂದಿದ್ದ ಬಿ.ವೈ. ರಾಘವೇಂದ್ರ ತುಂಬಿದ ಜಲಾಶಯವನ್ನು ಕುಟುಂಬ ಸಮೇತರಾಗಿ ನೋಡಿ ಸಂತೋಷ ಪಟ್ಟರು. 

ಹೊಸಪೇಟೆ ಮಾರ್ಗವಾಗಿ ಬಂದಿದ್ದ ಬಿ.ವೈ. ರಾಘವೇಂದ್ರ ತುಂಬಿದ ಜಲಾಶಯವನ್ನು ಕುಟುಂಬ ಸಮೇತರಾಗಿ ನೋಡಿ ಸಂತೋಷ ಪಟ್ಟರು. 

34

ಜಲಾಶಯ ಮೇಲ್ಭಾಗದಲ್ಲಿ ಸುತ್ತಾಡಿ, ಕೆಲಹೊತ್ತು ಕುಟುಂಬದವರೊಂದಿಗೆ ಕಾಲ ಕಳೆ​ದ​ .ವೈ. ರಾಘವೇಂದ್ರ ಅವರ ಕುಟುಂಬ

ಜಲಾಶಯ ಮೇಲ್ಭಾಗದಲ್ಲಿ ಸುತ್ತಾಡಿ, ಕೆಲಹೊತ್ತು ಕುಟುಂಬದವರೊಂದಿಗೆ ಕಾಲ ಕಳೆ​ದ​ .ವೈ. ರಾಘವೇಂದ್ರ ಅವರ ಕುಟುಂಬ

44

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ  ಜಲಾಶಯದ ಅಧಿಕಾರಿಗಳು

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ  ಜಲಾಶಯದ ಅಧಿಕಾರಿಗಳು

click me!

Recommended Stories