ಸ್ನೇಹದ ಕಡಲಲ್ಲಿ, ಜೊತೆಯಲಿ ಜೊತೆ ಜೊತೆಯಲಿ, ನಗುವ ನಯನ, ಮಾಮರವೆಲ್ಲೋ ಕೋಗಿಲೆಯೆಲ್ಲೋ, ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೂರೊಂದು ನೆನಪು, ಆಸೆಯ ಭಾವ, ಇದೇ ನಾಡು ಇದೇ ಭಾಷೆ ಸೇರಿದಂತೆ ಅನೇಕ ಪದ್ಯ ಹಾಡಿದ್ದ ಎಸ್ಪಿಬಿ ಸರಳತೆಯಲ್ಲೇ ಜಿಲ್ಲೆಯ ಜನರ ಮನವನ್ನೂ ಗೆದ್ದಿದ್ದರು. ಅಡಿಕೆ ಹಾರ, ಮಾರಿಕಾಂಬಾ ದೇವಿಯ ಮೂರ್ತಿ ಕೊಟ್ಟು ಗೌರವಿಸಿದ್ದೆವು. ಅಮ್ಮನ ಮೂರ್ತಿಯನ್ನು ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದರು ಎಂದರು.
ಸ್ನೇಹದ ಕಡಲಲ್ಲಿ, ಜೊತೆಯಲಿ ಜೊತೆ ಜೊತೆಯಲಿ, ನಗುವ ನಯನ, ಮಾಮರವೆಲ್ಲೋ ಕೋಗಿಲೆಯೆಲ್ಲೋ, ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೂರೊಂದು ನೆನಪು, ಆಸೆಯ ಭಾವ, ಇದೇ ನಾಡು ಇದೇ ಭಾಷೆ ಸೇರಿದಂತೆ ಅನೇಕ ಪದ್ಯ ಹಾಡಿದ್ದ ಎಸ್ಪಿಬಿ ಸರಳತೆಯಲ್ಲೇ ಜಿಲ್ಲೆಯ ಜನರ ಮನವನ್ನೂ ಗೆದ್ದಿದ್ದರು. ಅಡಿಕೆ ಹಾರ, ಮಾರಿಕಾಂಬಾ ದೇವಿಯ ಮೂರ್ತಿ ಕೊಟ್ಟು ಗೌರವಿಸಿದ್ದೆವು. ಅಮ್ಮನ ಮೂರ್ತಿಯನ್ನು ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದರು ಎಂದರು.