ಕನ್ನಡ
Karnataka Districts
ಸಾಮಾಜಿಕ ಅಂತರ ಗಾಳಿಗೆ ತೂರಿದ ಹಳ್ಳಿ ಮಂದಿ: ತರಕಾರಿ ಖರೀದಿಗಾಗಿ ಮುಗಿಬಿದ್ದ ಜನತೆ!
Suvarna News
| Asianet News
Published : Apr 10, 2020, 12:00 PM IST
ಗದಗ(ಏ.10): ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ಗೆ ಒಬ್ಬರು ಬಲಿಯಾಗಿದ್ದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊರೋನಾ ಬಗ್ಗೆ ಭಯವೇ ಇಲ್ವೇನೋ ಎಂಬಂತೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ತರಕಾರಿ ಖರೀದಿಸುತ್ತಿದ್ದಾರೆ.
PREV
NEXT
1
5
ಲಾಕ್ಡೌನ್ ಮಧ್ಯೆಯೂ ಸಂತೆಯಲ್ಲಿ ಜಾತ್ರೆಗೆ ಸೇರಿದಂತೆ ಸೇರಿದ ಜನರು
ಲಾಕ್ಡೌನ್ ಮಧ್ಯೆಯೂ ಸಂತೆಯಲ್ಲಿ ಜಾತ್ರೆಗೆ ಸೇರಿದಂತೆ ಸೇರಿದ ಜನರು
Subscribe to get breaking news alerts
Subscribe
2
5
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದ ಸಂತೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದ ಸಂತೆ
3
5
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಸ್ವಗ್ರಾಮದಿಂದ ಕೂಗಳತೆಯಲ್ಲಿರುವ ಸಂತೆ
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಸ್ವಗ್ರಾಮದಿಂದ ಕೂಗಳತೆಯಲ್ಲಿರುವ ಸಂತೆ
4
5
ಹರದಗಟ್ಟಿ ಗ್ರಾಮದಲ್ಲಿ ಗುಂಪು ಗುಂಪಾಗಿ ಸಂತೆಯಲ್ಲಿ ಜಮಾಯಿಸಿರುವ ಜನತೆ
ಹರದಗಟ್ಟಿ ಗ್ರಾಮದಲ್ಲಿ ಗುಂಪು ಗುಂಪಾಗಿ ಸಂತೆಯಲ್ಲಿ ಜಮಾಯಿಸಿರುವ ಜನತೆ
5
5
ಸರ್ಕಾರದ ಆದೇಶಗಳನ್ನ ಪಾಲಿಸದ ಜನತೆ
ಸರ್ಕಾರದ ಆದೇಶಗಳನ್ನ ಪಾಲಿಸದ ಜನತೆ
GN
Follow Us
SN
About the Author
Suvarna News
Read More...
Download App
Read Full Gallery
click me!
Recommended Stories
ಡಿಜಿಪಿಯಾಗಿ ಅಲೋಕ್ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!