ಸುಧಾರಿಸದ ಜನ: ಕೊರೋನಾ ಬಗ್ಗೆ ಜಾಗೃತಿಗಾಗಿ ರೋಡಿಗಿಳಿದ ದೇವಾನು ದೇವತೆಗಳು..!

Suvarna News   | Asianet News
Published : Apr 30, 2020, 12:55 PM IST

ಬಳ್ಳಾರಿ(ಏ.30): ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿಯೇ ಇರಲು ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ಆದೇಶಿಸಿದ್ದಾರೆ. ಆದರೆ, ಕೆಲವರು ಮಾತ್ರ ಸರ್ಕಾರದ ಆದೇಶವನ್ನ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ತಿರುಗಾಡುತ್ತಿದ್ದಾರೆ. ಹೀಗಾಗಿ ಕೊರೋನಾ ಜಾಗೃತಿಗಾಗಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ವಿಶೇಷ ಅಭಿಯಾನ ನಡೆದಿದೆ. 

PREV
14
ಸುಧಾರಿಸದ ಜನ: ಕೊರೋನಾ ಬಗ್ಗೆ ಜಾಗೃತಿಗಾಗಿ ರೋಡಿಗಿಳಿದ ದೇವಾನು ದೇವತೆಗಳು..!

ಬೀದಿಗೆ‌ ಇಳಿದ ರಾಮ,ಲಕ್ಷ್ಮಣ, ಹನುಮಂತ ಮತ್ತು ರಾವಣ ಸೇರಿದಂತೆ ಹಲವು ದೇವಾನು ದೇವತೆಗಳು

ಬೀದಿಗೆ‌ ಇಳಿದ ರಾಮ,ಲಕ್ಷ್ಮಣ, ಹನುಮಂತ ಮತ್ತು ರಾವಣ ಸೇರಿದಂತೆ ಹಲವು ದೇವಾನು ದೇವತೆಗಳು

24

ಮನೆಯಲ್ಲಿಯೇ ಇದ್ರೇ ಆರಾಮ, ಹೊರಗಡೆ ಬಂದ್ರೇ ಕೊರೋನಾ ಎನ್ನುತ್ತಿರೋ ದೇವಾನು ದೇವತೆಯರು

ಮನೆಯಲ್ಲಿಯೇ ಇದ್ರೇ ಆರಾಮ, ಹೊರಗಡೆ ಬಂದ್ರೇ ಕೊರೋನಾ ಎನ್ನುತ್ತಿರೋ ದೇವಾನು ದೇವತೆಯರು

34

ಹಗಲುವೇಷದವರಿಂದ‌ ವಿನೂತನ ಜಾಗೃತಿ ಮೂಡಿಡುವ ಕಾರ್ಯಕ್ರಮ  

ಹಗಲುವೇಷದವರಿಂದ‌ ವಿನೂತನ ಜಾಗೃತಿ ಮೂಡಿಡುವ ಕಾರ್ಯಕ್ರಮ  

44

ಅಲೆಮಾರಿ ಬುಡಕಟ್ಟು ಸಮುದಾಯಗಳ ಪಾರಂಪರಿಕ ಕಲೆಗಳಾದ ಹಗಲು ವೇಷ ಮತ್ತು ಸಿಂಧೋಳ್ ನೃತ್ಯ ಮತ್ತು ತಾಷರಾಂಡೋಲ್ ಮೂಲಕ ಜಾಗೃತಿ

ಅಲೆಮಾರಿ ಬುಡಕಟ್ಟು ಸಮುದಾಯಗಳ ಪಾರಂಪರಿಕ ಕಲೆಗಳಾದ ಹಗಲು ವೇಷ ಮತ್ತು ಸಿಂಧೋಳ್ ನೃತ್ಯ ಮತ್ತು ತಾಷರಾಂಡೋಲ್ ಮೂಲಕ ಜಾಗೃತಿ

click me!

Recommended Stories