ಕೊರೋನಾ ಭೀತಿ: ಚಾರ್ಮಿನಾರ್ ಬಳಿ ಜನರಿಗೆ ಮಾಸ್ಕ್ ವಿತರಣೆ

Suvarna News   | Asianet News
Published : Mar 10, 2020, 02:17 PM IST

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆ ಸಿರ್ಸಿ ಗ್ರಾಮದವರಾದ ಡಾ. ಅಲ್ಲಮ ಪ್ರಭು ಆನಂದವಾಡೆ ಅವರು ಇತ್ತೀಚೆಗೆ ಹೈದರಾಬಾದ್‌ನ ಚಾರ್ಮಿನಾರ್ ಬಳಿ ಸುಮಾರು 1300 ಜನರಿಗೆ ಮಾಸ್ಕ್‌ಗಳನ್ನು ವಿತರಣೆ ಮಾಡಿದ್ದಾರೆ. ಇಲ್ಲಿವೆ ಫೋಟೋಸ್ 

PREV
16
ಕೊರೋನಾ ಭೀತಿ: ಚಾರ್ಮಿನಾರ್ ಬಳಿ ಜನರಿಗೆ ಮಾಸ್ಕ್ ವಿತರಣೆ
ಕೊರೋನಾ ವೈರಸ್ ಜಾಗೃತಿ ಅಭಿಯಾನದ ಹಿನ್ನೆಲೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಮಾಸ್ಕ್ (ಮುಖಗವಸು) ನೀಡಿ ಅರಿವು ಮೂಡಿಸಿದರು.
ಕೊರೋನಾ ವೈರಸ್ ಜಾಗೃತಿ ಅಭಿಯಾನದ ಹಿನ್ನೆಲೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಮಾಸ್ಕ್ (ಮುಖಗವಸು) ನೀಡಿ ಅರಿವು ಮೂಡಿಸಿದರು.
26
Maskಜನರಿಗೆ ಕೊರೋನಾ ವೈರಸ್ ಕುರಿತು ಅರಿವು ಮೂಡಿಸಿದ ಡಾ. ಅಲ್ಲಮ ಪ್ರಭು ಆನಂದವಾಡೆ ಅವರು, ಸ್ವಚ್ಛತೆ, ಶಿಸ್ತಿಗೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಜನ ಹೆದರಬಾರದು ಎಂದು ತಿಳಿವಳಿಕೆ ಮೂಡಿಸಿದ್ದಾರೆ.
Maskಜನರಿಗೆ ಕೊರೋನಾ ವೈರಸ್ ಕುರಿತು ಅರಿವು ಮೂಡಿಸಿದ ಡಾ. ಅಲ್ಲಮ ಪ್ರಭು ಆನಂದವಾಡೆ ಅವರು, ಸ್ವಚ್ಛತೆ, ಶಿಸ್ತಿಗೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಜನ ಹೆದರಬಾರದು ಎಂದು ತಿಳಿವಳಿಕೆ ಮೂಡಿಸಿದ್ದಾರೆ.
36
ಮಕ್ಕಳಿಗೆ ಮಾಸ್ಕ್ ನೀಡುತ್ತಿರುವುದು
ಮಕ್ಕಳಿಗೆ ಮಾಸ್ಕ್ ನೀಡುತ್ತಿರುವುದು
46
ವೃದ್ಧೆಯೊಬ್ಬರಿಗೆ ಮಾಸ್ಕ್ ತೊಡಿಸುತ್ತಿರುವುದು
ವೃದ್ಧೆಯೊಬ್ಬರಿಗೆ ಮಾಸ್ಕ್ ತೊಡಿಸುತ್ತಿರುವುದು
56
ಹೈದರಾಬಾದ್‌ನ ಚಾರ್ಮಿನಾರ್ ಬಳಿ ಸುಮಾರು 1300 ಜನರಿಗೆ ಮಾಸ್ಕ್‌ಗಳನ್ನು ವಿತರಣೆ ಮಾಡಿದ್ದಾರೆ.
ಹೈದರಾಬಾದ್‌ನ ಚಾರ್ಮಿನಾರ್ ಬಳಿ ಸುಮಾರು 1300 ಜನರಿಗೆ ಮಾಸ್ಕ್‌ಗಳನ್ನು ವಿತರಣೆ ಮಾಡಿದ್ದಾರೆ.
66
ಚಾರ್ಮಿನಾರ್‌ನಲ್ಲಿ ಜನರಿಗೆ ಮಾಸ್ಕ್ ತೊಡಿಸುತ್ತಿರುವುದು
ಚಾರ್ಮಿನಾರ್‌ನಲ್ಲಿ ಜನರಿಗೆ ಮಾಸ್ಕ್ ತೊಡಿಸುತ್ತಿರುವುದು
click me!

Recommended Stories