ಮಂಗಳೂರಿನ ಝೀನತ್ ಭಕ್್ಷ ಮಸೀದಿಯಲ್ಲಿ ಸೋಮವಾರದಿಂದಲೇ ಸಾಮೂಹಿಕ ನಮಾಜ್ ಆರಂಭಗೊಂಡಿದೆ. ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ನೆರವೇರಿಸಲಾಗುತ್ತಿದೆ. ನಮಾಜ್ಗೆ ಬೇಕಾದ ಕಾರ್ಪೆಟ್ನ್ನು ತರಬೇಕಾಗಿದ್ದು, ನೆಲಹಾಸನ್ನು ತೆಗೆಯಲಾಗಿದೆ. ಕಂಡತ್ಪಳ್ಳಿ ಮಸೀದಿಯಲ್ಲೂ ನಮಾಜ್ಗೆ ಸಿದ್ಧತೆ ನಡೆದಿದೆ. ಆದರೆ ಉಳ್ಳಾಲ ದರ್ಗಾ ಅಧೀನದ ಮಸೀದಿಗಳಲ್ಲಿ ಜೂನ್ ಅಂತ್ಯದ ವರೆಗೆ ನಮಾಜ್ ಬಂದ್ ಮುಂದುವರಿಸಲು ತೀರ್ಮಾನಿಸಿವೆ. ಚಚ್ರ್ಗಳು ಜೂ.14ರಿಂದ ಆರಂಭಗೊಳ್ಳಲಿವೆ.
ಮಂಗಳೂರಿನ ಝೀನತ್ ಭಕ್್ಷ ಮಸೀದಿಯಲ್ಲಿ ಸೋಮವಾರದಿಂದಲೇ ಸಾಮೂಹಿಕ ನಮಾಜ್ ಆರಂಭಗೊಂಡಿದೆ. ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ನೆರವೇರಿಸಲಾಗುತ್ತಿದೆ. ನಮಾಜ್ಗೆ ಬೇಕಾದ ಕಾರ್ಪೆಟ್ನ್ನು ತರಬೇಕಾಗಿದ್ದು, ನೆಲಹಾಸನ್ನು ತೆಗೆಯಲಾಗಿದೆ. ಕಂಡತ್ಪಳ್ಳಿ ಮಸೀದಿಯಲ್ಲೂ ನಮಾಜ್ಗೆ ಸಿದ್ಧತೆ ನಡೆದಿದೆ. ಆದರೆ ಉಳ್ಳಾಲ ದರ್ಗಾ ಅಧೀನದ ಮಸೀದಿಗಳಲ್ಲಿ ಜೂನ್ ಅಂತ್ಯದ ವರೆಗೆ ನಮಾಜ್ ಬಂದ್ ಮುಂದುವರಿಸಲು ತೀರ್ಮಾನಿಸಿವೆ. ಚಚ್ರ್ಗಳು ಜೂ.14ರಿಂದ ಆರಂಭಗೊಳ್ಳಲಿವೆ.