ಈ ವೇಳೆ ಮಾತನಾಡಿದ ಸಚಿವರು, ಉತ್ತರ ಕರ್ನಾಟಕ ಜನರು ತೋರಿದ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಸಚಿವ ಊರಿಗೆ ಬರ್ತಾರೆ ಅಂದ್ರೆ ಜನರು ಓಡೋಡಿ ಬಂದ್ರು, ಮನೆ ಮುಂದೆ ರಂಗೋಲಿ ಹಾಕಿ ಸ್ವಾಗತಿಸಿದ್ದಾರೆ. ಗ್ರಾಮದ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದನ ಸಿಕ್ಕಿದೆ. ಗ್ರಾಮದ ಕರೆಗೆ ತ್ಯಾಜ್ಯ ನೀರು ಹರಿಬಿಡುವ ತಕ್ಷಣಕ್ಕೆ ನಿಲ್ಲಿಸಲು ನೋಟಿಸ್ ನೀಡಿದ್ದೇವೆ. ಗ್ರಾಮದ ಕೆರೆ ವಾತಾವರಣ ನೋಡಿದ್ರೆ ಊಟಿ ನೋಡಿದ ಅನುಭವ ಆಯ್ತು ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಸಚಿವರು, ಉತ್ತರ ಕರ್ನಾಟಕ ಜನರು ತೋರಿದ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಸಚಿವ ಊರಿಗೆ ಬರ್ತಾರೆ ಅಂದ್ರೆ ಜನರು ಓಡೋಡಿ ಬಂದ್ರು, ಮನೆ ಮುಂದೆ ರಂಗೋಲಿ ಹಾಕಿ ಸ್ವಾಗತಿಸಿದ್ದಾರೆ. ಗ್ರಾಮದ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದನ ಸಿಕ್ಕಿದೆ. ಗ್ರಾಮದ ಕರೆಗೆ ತ್ಯಾಜ್ಯ ನೀರು ಹರಿಬಿಡುವ ತಕ್ಷಣಕ್ಕೆ ನಿಲ್ಲಿಸಲು ನೋಟಿಸ್ ನೀಡಿದ್ದೇವೆ. ಗ್ರಾಮದ ಕೆರೆ ವಾತಾವರಣ ನೋಡಿದ್ರೆ ಊಟಿ ನೋಡಿದ ಅನುಭವ ಆಯ್ತು ಎಂದು ಹೇಳಿದ್ದಾರೆ.