ತದನಂತರ ನಾನಾ ಪಾಟೀಲ್ರ ಜೋಳದ ಹೊಲದಲ್ಲಿ ಹಕ್ಕಿ ಹೊಡೆಯುವ ನೂತನ ವ್ಯವಸ್ಥೆಗೆ ಚಾಲನೆ ನೀಡಿ, ಮುಸ್ತಾಪೂರ ಕೆರೆ ಬಳಿಯ ದಯಾನಂದ ಪಾಟೀಲ್ ಅವರ ಕಬ್ಬಿನ ಗದ್ದೆಯಲ್ಲಿಯ ಬೆಲ್ಲ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. ಬೆಲ್ಲದ ಮುದ್ದೆ, ಕೊಬ್ಬರಿ ಬೆಲ್ಲ ಹಾಗೂ ಜಿಲ್ಲೆಯ ವಿಶಿಷ್ಟ ಖಾದ್ಯವಾದ ಗಾಣದ ಉಂಡೆ ಸವಿದು, ನಂತರ ಧನ್ನೂರ ಗ್ರಾಮದ ರಾಜಕುಮಾರ ಬಿರಾದಾರ ಹಾಗೂ ದೇವಿಂದ್ರ ಅವರ ಹೊಲದಲ್ಲಿ ಗೋಧಿ ರಾಶಿ ಮಾಡಿದರು.
ತದನಂತರ ನಾನಾ ಪಾಟೀಲ್ರ ಜೋಳದ ಹೊಲದಲ್ಲಿ ಹಕ್ಕಿ ಹೊಡೆಯುವ ನೂತನ ವ್ಯವಸ್ಥೆಗೆ ಚಾಲನೆ ನೀಡಿ, ಮುಸ್ತಾಪೂರ ಕೆರೆ ಬಳಿಯ ದಯಾನಂದ ಪಾಟೀಲ್ ಅವರ ಕಬ್ಬಿನ ಗದ್ದೆಯಲ್ಲಿಯ ಬೆಲ್ಲ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. ಬೆಲ್ಲದ ಮುದ್ದೆ, ಕೊಬ್ಬರಿ ಬೆಲ್ಲ ಹಾಗೂ ಜಿಲ್ಲೆಯ ವಿಶಿಷ್ಟ ಖಾದ್ಯವಾದ ಗಾಣದ ಉಂಡೆ ಸವಿದು, ನಂತರ ಧನ್ನೂರ ಗ್ರಾಮದ ರಾಜಕುಮಾರ ಬಿರಾದಾರ ಹಾಗೂ ದೇವಿಂದ್ರ ಅವರ ಹೊಲದಲ್ಲಿ ಗೋಧಿ ರಾಶಿ ಮಾಡಿದರು.