ಚೀಟಿ ಬರೆದು ದೇವಿ ಪದತಲದಲ್ಲಿ ಇಟ್ಟರೆ ಹರಕೆಗಳು ಈಡೇರುತ್ತದೆ ಅನ್ನೋ ಬಲವಾದ ನಂಬಿಕೆ ಭಕ್ತರದ್ದು. ಹೀಗಾಗಿ, ಡಿಸಿಎಂ ಸ್ಥಾನಕ್ಕಾಗಿ ಶ್ರೀರಾಮುಲು ಬೇಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅವರು ಬರೆದರು ಎನ್ನಲಾದ ಚೀಟಿಯಲ್ಲಿ ‘ಶ್ರೀರಾಮುಲು, ಡೆಪ್ಯೂಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ, ಮಸ್ಟ್-ಕಂಪಲ್ಸರಿ’ ಎಂದಿದೆ. ಇದು ಶ್ರೀರಾಮುಲು ಅವರ ಡಿಸಿಎಂ ಸ್ಥಾನಕ್ಕಾಗಿ ಮನದಾಳವನ್ನು ತೋರಿಸುವಂತಿತ್ತು.
ಚೀಟಿ ಬರೆದು ದೇವಿ ಪದತಲದಲ್ಲಿ ಇಟ್ಟರೆ ಹರಕೆಗಳು ಈಡೇರುತ್ತದೆ ಅನ್ನೋ ಬಲವಾದ ನಂಬಿಕೆ ಭಕ್ತರದ್ದು. ಹೀಗಾಗಿ, ಡಿಸಿಎಂ ಸ್ಥಾನಕ್ಕಾಗಿ ಶ್ರೀರಾಮುಲು ಬೇಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅವರು ಬರೆದರು ಎನ್ನಲಾದ ಚೀಟಿಯಲ್ಲಿ ‘ಶ್ರೀರಾಮುಲು, ಡೆಪ್ಯೂಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ, ಮಸ್ಟ್-ಕಂಪಲ್ಸರಿ’ ಎಂದಿದೆ. ಇದು ಶ್ರೀರಾಮುಲು ಅವರ ಡಿಸಿಎಂ ಸ್ಥಾನಕ್ಕಾಗಿ ಮನದಾಳವನ್ನು ತೋರಿಸುವಂತಿತ್ತು.