ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
25
ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.
ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.
35
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು ಇರಿಸಲಾಗಿತ್ತು.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು ಇರಿಸಲಾಗಿತ್ತು.
45
ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
55
ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.
ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.