ಈ ಬಗ್ಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ ಬಡವರು, ಮಧ್ಯಮ ವರ್ಗದವರು ಚಹಾ ಅಂಗಡಿಯಲ್ಲಿ ಪ್ರತಿ ದಿನ ಕಾಪಿ,ಟೀ ಸವಿಯಲು ಬರುತ್ತಾರೆ .ಅಂತಹ ಕಡೆಗಳಲ್ಲಿ ಅವರನ್ನು ಮುಕ್ತವಾಗಿ ಭೇಟಿ ಮಾಡಿ ,ಸಮಸ್ಯೆಗಳನ್ನು ಅಲಿಸಿ ಅವರೊಂದಿಗೆ ಬೆರತೆರೆ ಮಾತ್ರ ಜನಸಾಮಾನ್ಯರ ಕಷ್ಟಗಳನ್ನು ಆಲಿಸಲು ಸಾಧ್ಯ. ಅದರಿಂದ ಚಾಯ್ಪೇಚರ್ಚಾ ಕಾರ್ಯಕ್ರಮಕ್ಕೆ ಒಂದು ಹೊಸ ಅರ್ಥ ಕಲ್ಪಿಸುವ ಸಲುವಾಗಿ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಜನಸಾಮಾನ್ಯರ ಬೆರೆತು ಅವರ ಸಂಕಷ್ಟ ಆಲಿಸುವ ಮಹದಾಸೆ ನನ್ನದಾಗಿತ್ತು.
ಈ ಬಗ್ಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ ಬಡವರು, ಮಧ್ಯಮ ವರ್ಗದವರು ಚಹಾ ಅಂಗಡಿಯಲ್ಲಿ ಪ್ರತಿ ದಿನ ಕಾಪಿ,ಟೀ ಸವಿಯಲು ಬರುತ್ತಾರೆ .ಅಂತಹ ಕಡೆಗಳಲ್ಲಿ ಅವರನ್ನು ಮುಕ್ತವಾಗಿ ಭೇಟಿ ಮಾಡಿ ,ಸಮಸ್ಯೆಗಳನ್ನು ಅಲಿಸಿ ಅವರೊಂದಿಗೆ ಬೆರತೆರೆ ಮಾತ್ರ ಜನಸಾಮಾನ್ಯರ ಕಷ್ಟಗಳನ್ನು ಆಲಿಸಲು ಸಾಧ್ಯ. ಅದರಿಂದ ಚಾಯ್ಪೇಚರ್ಚಾ ಕಾರ್ಯಕ್ರಮಕ್ಕೆ ಒಂದು ಹೊಸ ಅರ್ಥ ಕಲ್ಪಿಸುವ ಸಲುವಾಗಿ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಜನಸಾಮಾನ್ಯರ ಬೆರೆತು ಅವರ ಸಂಕಷ್ಟ ಆಲಿಸುವ ಮಹದಾಸೆ ನನ್ನದಾಗಿತ್ತು.