12 ಮಂದಿ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೈದ್ಯಕೀಯ ಕ್ಷೇತ್ರದ ಸಾಧಕರಾದ ಪ್ರಾಧ್ಯಾಪಕ ಡಾ. ಬಿ.ಡಿ.ಸತ್ಯನಾರಾಯಣ, ಡಾ. ಡಿ.ಕೆ.ಮಹಾಬಲರಾಜು, ಡಾ. ಆಶಾ ದೊಡ್ಡಮನೆ ಬೆನಕಪ್ಪ, ಡಾ. ವಿಜಯಲಕ್ಷ್ಮಿ ಐ.ಬಾಳೆಕುಂದ್ರಿ, ಡಾ. ಕರವೀರಪ್ರಭು ವಿರುಪಾಕ್ಷ ಕ್ಯಾಲಗಂಡ, ಡಾ. ಎಸ್.ಪಿ.ಯೋಗಣ್ಣ, ಡಾ. ಮುರುಳಿ ಮೋಹನ್ ಚಿಂತಾರು, ಡಾ. ಸಂತೋಷ ನೀಲಪ್ಪ ಬೆಳವಾಡಿ, ಡಾ. ನಿತಿನ್ ಮಹೋರ್ಕರ್, ಡಾ. ಕೆ.ಶಿವಪ್ರಸಾದ್, ಡಾ. ಬೃಂದಾ ಬೇಡೆಕರ್, ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಯ ‘ಸಾಧನಾ ಗ್ರಂಥ’ವನ್ನು ಸಚಿವ ಡಾ. ಕೆ.ಸುಧಾಕರ್ ಬಿಡುಗಡೆಗೊಳಿಸಿದರು.
12 ಮಂದಿ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೈದ್ಯಕೀಯ ಕ್ಷೇತ್ರದ ಸಾಧಕರಾದ ಪ್ರಾಧ್ಯಾಪಕ ಡಾ. ಬಿ.ಡಿ.ಸತ್ಯನಾರಾಯಣ, ಡಾ. ಡಿ.ಕೆ.ಮಹಾಬಲರಾಜು, ಡಾ. ಆಶಾ ದೊಡ್ಡಮನೆ ಬೆನಕಪ್ಪ, ಡಾ. ವಿಜಯಲಕ್ಷ್ಮಿ ಐ.ಬಾಳೆಕುಂದ್ರಿ, ಡಾ. ಕರವೀರಪ್ರಭು ವಿರುಪಾಕ್ಷ ಕ್ಯಾಲಗಂಡ, ಡಾ. ಎಸ್.ಪಿ.ಯೋಗಣ್ಣ, ಡಾ. ಮುರುಳಿ ಮೋಹನ್ ಚಿಂತಾರು, ಡಾ. ಸಂತೋಷ ನೀಲಪ್ಪ ಬೆಳವಾಡಿ, ಡಾ. ನಿತಿನ್ ಮಹೋರ್ಕರ್, ಡಾ. ಕೆ.ಶಿವಪ್ರಸಾದ್, ಡಾ. ಬೃಂದಾ ಬೇಡೆಕರ್, ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಯ ‘ಸಾಧನಾ ಗ್ರಂಥ’ವನ್ನು ಸಚಿವ ಡಾ. ಕೆ.ಸುಧಾಕರ್ ಬಿಡುಗಡೆಗೊಳಿಸಿದರು.