ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯಅತಿಥಿಗಳಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಡಾ.ಆರ್.ವಿ. ಮಮತದೇವರಾಜ್, ಬಸವನಗುಡಿ ಶಾಸಕ ಎಲ್.ಎ. ರವಿ ಸುಬ್ರಮಣ್ಯ, ಯೋಗ ಗುರು ಡಾ. ಎನ್.ಆರಾಧ್ಯ, ಎಚ್.ವಿ. ಶಂಕರ್, ಎಸ್ವಿವಿಎಸ್ ಪ್ರಾಂಶುಪಾಲ ವಿ.ಬಸವರಾಜ ಹಾಗೂ ಸಂಜೀವಿನಿ ಫೌಂಡೇಷನ್ಸ್ ಸಂಸ್ಥಾಪಕರು ಭಾಸ್ಕರ್ ಚಂದಾವರ್ ಅವರು ಭಾಗವಹಿಸಿದ್ದರು.