ಬಾಗಲಕೋಟೆಯ ಕೊತ್ತಲೇಶ್ವರ ದೇವಾಲಯದಲ್ಲಿ ನಡೆದ ನರಸಿಂಹ ಹೋಮ
ವಿಪ್ರ ಕೇಸರಿ ಟ್ರಸ್ಟ್ ವತಿಯಿಂದ ನಡೆದ ನರಸಿಂಹ ಹೋಮ ಹವನ
ಅರ್ಚಕ ವಿನಾಯಕ ತಾಳಿಕೋಟಿ ನೇತೃತ್ವದಲ್ಲಿ ನಡೆದ ನರಸಿಂಹ ಹೋಮ
ಮುಖಕ್ಕೆ ಮಾಸ್ಕ್ ಧರಿಸಿ ಐದಾರು ಜನ ಅರ್ಚಕರಿಂದ ನಡೆದ ಮಂತ್ರೋಚ್ಛಾರ ಪಠಣ
ಬೇಗ ಮಹಾಮಾರಿ ಕೊರೋನಾ ತೊಲಗಿ ಭಕ್ತ ಕುಲದ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿದ ಅರ್ಚಕರು
Suvarna News