Published : Mar 25, 2021, 12:59 PM ISTUpdated : Mar 25, 2021, 01:47 PM IST
ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಹಾಗೂ ಚಿರತೆಗಳ ದರ್ಶನ ಆಗುತ್ತಿದೆ. ನಿನ್ನೆಯಷ್ಟೇ ಛಾಯಾಗ್ರಾಹಕ ಅನುರಾಜ್ ಬಸವರಾಜ್ಗೆ ಅವರ ಕ್ಯಾಮರಾದಲ್ಲಿ ಹುಲಿಯೊಂದು ಕಾಡು ಹಂದಿಯನ್ನು ಭೇಟಿಯಾಡುತ್ತಿದ್ದ ದೃಶ್ಯ ಸೆರೆಯಾಗಿದೆ.