ಭಾರೀ ಮಳೆಗೆ ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ
ನೀರಿನಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಪರದಾಡುತ್ತಿರುವ ಜನರು
ಶೇವಕಾರ, ಕೈಗಡಿ ಸೇರಿದಂತೆ ಮತ್ತಿತರ ಕಡೆ ತೋಟ, ಗದ್ದೆಗಳಿಗೆ ನುಗ್ಗಿದ ನೀರು
ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ
ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ
ಅಡಿಕೆ ತೋಟಕ್ಕೆ ನುಗ್ಗಿದ ನದಿ ಗಂಗಾವಳಿ ನದಿ ನೀರು
ನಿರಂತರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ
ಜಮೀನುಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ರೈತಾಪಿ ಜನ
Suvarna News