ಭಾರೀ ಮಳೆ : ಕೃಷ್ಣ ಮಠಕ್ಕೆ ನುಗ್ಗಿದ ನೀರು, ಪ್ರವಾಹ ಸದೃಶ ವಾತಾವರಣ

Suvarna News   | Asianet News
Published : Sep 20, 2020, 02:13 PM IST

ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉಡುಪಿಯಲ್ಲಿ ಭಾರೀ ಮಳೆಯಿಂದ ನೀರು ನುಗ್ಗುದ್ದು, ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. 

PREV
15
ಭಾರೀ ಮಳೆ  : ಕೃಷ್ಣ ಮಠಕ್ಕೆ ನುಗ್ಗಿದ ನೀರು, ಪ್ರವಾಹ ಸದೃಶ ವಾತಾವರಣ

ಉಡುಪಿಯಲ್ಲಿ ಭಾರೀ ಮಳೆ

ಉಡುಪಿಯಲ್ಲಿ ಭಾರೀ ಮಳೆ

25

ಮುಳುಗಿದ ಕೃಷ್ಣ ಮಠದ ಆವರಣ

ಮುಳುಗಿದ ಕೃಷ್ಣ ಮಠದ ಆವರಣ

35

ಮಳೆಯಿಂದ ಪ್ರವಾಹ ರೀತಿಯ ವಾತಾವರಣ

ಮಳೆಯಿಂದ ಪ್ರವಾಹ ರೀತಿಯ ವಾತಾವರಣ

45

ಕೃಷ್ಣ ಮಠದ ಆವರಣಕ್ಕೆ ನುಗ್ಗಿರುವ ನೆರೆ ವೀಕ್ಷಿಸುತ್ತಿರುವ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ

ಕೃಷ್ಣ ಮಠದ ಆವರಣಕ್ಕೆ ನುಗ್ಗಿರುವ ನೆರೆ ವೀಕ್ಷಿಸುತ್ತಿರುವ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ

55

ರಾಜ್ಯದ ಹಲವೆಡೆ ಭಾರೀ ಮಳೆ

ರಾಜ್ಯದ ಹಲವೆಡೆ ಭಾರೀ ಮಳೆ

click me!

Recommended Stories