ಕಂಗೆಟ್ಟ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದ ಆಯುಕ್ತ ಕಮಲ್ ಪಂಥ್

First Published Sep 20, 2020, 1:11 PM IST

ಕೊರೋನಾದಿಂದ ಜನಜೀವನವೇ ಏರುಪೇರಾಗಿದ್ದು, ಇದರಿಂದ ಕಂಗೆಟ್ಟ ಸಿಬ್ಬಂದಿಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಆತ್ಮಸ್ಥೈರ್ಯ ತುಂಬಿದ್ದಾರೆ.

ಕಂಗೆಟ್ಟ ಸಿಬ್ಬಂಧಿಗಳಿಗೆ ಆತ್ಮಸ್ಥೈರ್ಯ ತುಂಬಿದ ಆಯುಕ್ತ ಕಮಲ್ ಪಂಥ್
undefined
ಕೊರೊನಾ ವಾರಿಯರ್ಸ್‌ ಗೆ ಸಾಥ್ ನೀಡಿದ ಕಮಲ್ ಪಂಥ್
undefined
ಕೆಲಸದ ವೇಳೆ ಕೊರೊನಾ ಗೆ ತುತ್ತಾದ ಪೊಲೀಸ್ ಸಿಬ್ಬಂಧಿಗಳು
undefined
ಪೊಲೀಸ್ ಸಿಬ್ಬಂಧಿಗಳಿಗೆ ಆತ್ಮಸ್ತೈರ್ಯ ತುಂಬಿದ ನಗರ ಪೊಲೀಸ್ ಆಯುಕ್ತ
undefined
ನಿಮ್ಮೊಂದಿಗೆ ನಾವಿದ್ದೇವೆ ಯಾರೂ ಭಯ ಪಡುವ ಅಗತ್ಯ ಇಲ್ಲವೆಂದು ಧೈರ್ಯ ತುಂಬಿದ ಪಂಥ್
undefined
ಎಲ್ಲರೂ ಒಂದೇ ಇಲ್ಲಿ ಒಟ್ಟಿಗೆ ಕೆಲಸಮಾಡೋಣ ಎಂದು ಮನೋಬಲ ಹೆಚ್ಚಿಸಿದ ಪಂಥ್
undefined
ಸಭೆ ನಡೆಸಿ ಧೈರ್ಯ ಹೇಳಿದ ನಗರ ಪೊಲೀಸ್ ಆಯುಕ್ತ ಪಂಥ್
undefined
ಆಯುಕ್ತರ ಕಚೇರಿಯಲ್ಲಿ ನೂರಾರು ಕೊರೋನಾ ಸಿಬ್ಬಂಧಿಗಳು ಭಾಗಿ
undefined
ಸಂಪೂರ್ಣ ವಿಶ್ವವನ್ನೇ ಕಂಗೆಡಿಸಿದ ಮಹಾಮಾರಿ ಕೊರೋನಾ
undefined
ವಾರಿಯರ್ಸ್‌ಗೆ ಧೈರ್ಯ ತುಂಬಿ, ಕೆಲಸಕ್ಕೆ ಮೆಚ್ಚುಗೆ
undefined
click me!