ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ!

First Published Sep 20, 2020, 1:39 PM IST

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ. ಸೇತುವೆಗಳು ಮುಳುಗಿವೆ.

ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ!
undefined
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದುವರಿದ ಮಳೆ
undefined
ಕಳಸ - ಹೊರನಾಡು ಸಂಪರ್ಕದ ಹೆಬ್ಬಾಳ್ ಸೇತುವೆ ಮುಳುಗಡೆ
undefined
ಮಳೆಯ ಆರ್ಭಟಕ್ಕೆ ಕ್ವಾಲಿಸ್ ಪಲ್ಟಿ
undefined
ಬೆಂಗಳೂರಿಂದ ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದ ಪ್ರವಾಸಿ ವಾಹನಪಲ್ಟಿ
undefined
ತಡೆ ಗೋಡೆ ಇಲ್ಲದ ಕಾರಣ ನಡೆದ ದುರ್ಘಟನೆ
undefined
ಏಳು ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯ,ಪ್ರಾಣಾಪಾಯದಿಂದ ಪ್ರವಾಸಿಗರು ಪಾರು,ಮೂಡಿಗೆರೆ ತಾಲೂಕಿನ ಜಾವಳಿ-ಕೆಳಗೂರು ಬಳಿ ಘಟನೆ
undefined
click me!