ದೇವರಹುಬ್ಬಳ್ಳಿ ಸಿದ್ದಾರೂಢಮಠದ ಸಿದ್ಧಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಎ.ಬಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಪೊ›.ಶಶಿಧರ ತೋಡಕರ ಪುಸ್ತಕ ಪರಿಚಯಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಶಶಿಕಾಂತ ನಾಯಕ, ರೇಖಾ ಶೆಟ್ಟರ್, ಮಲ್ಲಿಕಾರ್ಜುನ ಪಾಟೀಲ, ಪೊ›.ಬಿ.ವೈ. ಬಂಡಿವಡ್ಡರ, ಡಾ.ಅರವಿಂದ ಯಾಳಗಿ, ದತ್ತಿ ದಾನಿಗಳಾದ ಸಿ.ಎಸ್. ಪಾಟೀಲ, ರಾಜು ಪಾಟೀಲ, ಚಂದ್ರಗೌಡ ಪಾಟೀಲ ಮತ್ತಿತರರರು ಇದ್ದರು.