ಗೋಪುರದ ಮೇಲೆ ಬಂದ ಕಪ್ಪು ಮೋಡ, 5 ಗಂಟೆ ಸುರಿದ ಧಾರಾಕಾರ ಮಳೆ!
ಆ ಪವಾಡದ ಕ್ಷಣವನ್ನು ಮೆಲುಕು ಹಾಕಿದ ಮಾಜಿ ಪ್ರಧಾನಿಗಳು, 'ಹತ್ತಾರು ಹಳ್ಳಿಗಳಿಂದ ಜನರು ಬಿಂದಿಗೆಗಳಲ್ಲಿ ನೀರು ತಂದು ಬಂಡೆಯ ಮೇಲಿರುವ ದೇವಸ್ಥಾನದ ಗೋಪುರಕ್ಕೆ ಭಕ್ತಿಯಿಂದ ಅಭಿಷೇಕ ಮಾಡಿದರು. ಊರುಗಳಿಂದ ಬಗೆಬಗೆಯ ತಿಂಡಿ-ತಿನಿಸುಗಳನ್ನು ತಂದು ಬೆಟ್ಟದ ಮೇಲೆ ರಾಶಿ ಹಾಕಿದ್ದರು.