ವರದಿ: ವಿದ್ಯಾಶ್ರೀ.ಬಿ.ಎನ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಮಾ.08): ಕರಿಮಣಿ ಮಾಲೀಕ ಸಾಂಗ್ ಟ್ರೆಂಡ್ ಮುಗಿದ್ರು ಆದ್ರ ಹವಾ ಮಾತ್ರ ಕಡಿಮೆಯಾಗಿಲ್ಲ. ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದ್ದಂತೆ ಕರಿಮಣಿ ಮಾಲೀಕ ಟ್ಯುನ್ ಗೆ ನೀರಿಲ್ಲ ನೀರಿಲ್ಲ ಸಾಲುಗಳನ್ನ ಬರೆದು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.