ಕಾಲ್ನಡಿಗೆಯಲ್ಲಿ ಜಾತ್ರೆಗೆ ಆಗಮನ: ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದ ಭಕ್ತರು

First Published Feb 20, 2020, 12:45 PM IST

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನರೆವೇರಿದ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ| ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ| ಎರಡನೇ ದಿನ ಭಕ್ತರಿಂದ ದೀಡ್‌ ನಮಸ್ಕಾರ| 

ದೂರದ ಊರುಗಳಿಂದ ಕೊಟ್ಟೂರೇಶ್ವರ ಜಾತ್ರೆಗೆ ಆಗಮಿಸುತ್ತಿರುವ ಭಕ್ತವೃಂದ
undefined
ಕಾಲ್ನಡಿಯ ಮೂಲಕ ಸುಕ್ಷೇತ್ರ ಕೊಟ್ಟೂರಿಗೆ ಆಗಮಿಸುತ್ತಿರುವ ಭಕ್ತರು
undefined
ಜಾತ್ರೆಯ ಎರಡನೇ ದಿನವೂ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಜನ
undefined
ಹೊಂಡದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಭಕ್ತರು
undefined
ಕೊಟ್ಟೂರೇಶ್ವರ ಸ್ವಾಮಿಗೆ ದೇವದಾಸಿ ಯುವತಿಯಿಂದ ಕಳಸದಾರತಿ
undefined
ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿ ಇಟ್ಟು ಸಂಭ್ರಮಪಟ್ಟ ಭಕ್ತರು
undefined
click me!