ಚಿಕ್ಕಬಳ್ಳಾಪುರ (ಜು.06): ಪಶ್ಚಿಮ ಬಂಗಾಳದ ಗ್ಯಾಂಗ್ಟೊಕ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಯೋಧ ಗಂಗಾಧರಪ್ಪ (54) ವೀರಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕಳೆದ ಮೂರು ದಶಕಗಳ ಕಾಲ ದೇಶದ ಗಡಿಯನ್ನು ಕಾಯುತ್ತಿದ್ದ ಈ ವೀರ ಯೋಧನು, ಇದೀಗ ಪಾರ್ಥಿವ ಶರೀರವಾಗಿ ಜನ್ಮಭೂಮಿಗೆ ಮರಳಿದ್ದಾರೆ.