ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ಕುರಿತು ಶೀರ್ಘವೇ ಈಶ್ವರಪ್ಪರೊಂದಿಗೆ ಚರ್ಚಿಸಿ ಪರಿಹಸಿಕೊಳ್ಳಲಾಗುವುದು. ಕೆಲ ಭಿನ್ನಾಭಿಪ್ರಾಯಗಳನ್ನು ಕುಳಿತು ಬಗೆಹರಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಿಡಿ ಪ್ರಕರಣವು ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಕರಣವು ಎಸ್ಐಟಿ ತನಿಖೆಯಡಿಯಲ್ಲಿದ್ದು, ವರದಿ ಸಲ್ಲಿಕೆ ಬಳಿಕ ಸತ್ಯ ಬಹಿರಂಗವಾಗಲಿದೆ. ಯಾರನ್ನು ಬಂಧಿಸಬೇಕು ಎನ್ನುವುದು ತನಿಖಾ ತಂಡವೇ ತೀರ್ಮಾನಿಸುತ್ತದೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ಕುರಿತು ಶೀರ್ಘವೇ ಈಶ್ವರಪ್ಪರೊಂದಿಗೆ ಚರ್ಚಿಸಿ ಪರಿಹಸಿಕೊಳ್ಳಲಾಗುವುದು. ಕೆಲ ಭಿನ್ನಾಭಿಪ್ರಾಯಗಳನ್ನು ಕುಳಿತು ಬಗೆಹರಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಿಡಿ ಪ್ರಕರಣವು ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಕರಣವು ಎಸ್ಐಟಿ ತನಿಖೆಯಡಿಯಲ್ಲಿದ್ದು, ವರದಿ ಸಲ್ಲಿಕೆ ಬಳಿಕ ಸತ್ಯ ಬಹಿರಂಗವಾಗಲಿದೆ. ಯಾರನ್ನು ಬಂಧಿಸಬೇಕು ಎನ್ನುವುದು ತನಿಖಾ ತಂಡವೇ ತೀರ್ಮಾನಿಸುತ್ತದೆ ಎಂದರು.