ಬಾಣಸಿಗನಾದ ರೇಣುಕಾಚಾರ್ಯ: ಶಾಸಕರಿಂದ ಸೋಂಕಿತರಿಗೆ ಉಪಹಾರ ನೀಡೋ ಕಾರ್ಯ

Suvarna News   | Asianet News
Published : May 16, 2021, 02:15 PM IST

ದಾವಣಗೆರೆ(ಮೇ.16): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರೇ ಸ್ವತಃ ಇಡ್ಲಿ ಮಾಡಿ ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಕೊರೋನಾ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಉಪಹಾರ ನೀಡುತ್ತಿದ್ದಾರೆ.

PREV
14
ಬಾಣಸಿಗನಾದ ರೇಣುಕಾಚಾರ್ಯ: ಶಾಸಕರಿಂದ ಸೋಂಕಿತರಿಗೆ ಉಪಹಾರ ನೀಡೋ ಕಾರ್ಯ

ಕೊರೋನಾ ಸೋಂಕಿತರಿಗಾಗಿಯೇ ಸ್ವತಃ ಇಡ್ಲಿ ಮಾಡಿದ ರೇಣುಕಾಚಾರ್ಯ

ಕೊರೋನಾ ಸೋಂಕಿತರಿಗಾಗಿಯೇ ಸ್ವತಃ ಇಡ್ಲಿ ಮಾಡಿದ ರೇಣುಕಾಚಾರ್ಯ

24

ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಉಪಹಾರ ನೀಡುತ್ತಿರುವ ರೇಣುಕಾಚಾರ್ಯ

ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಉಪಹಾರ ನೀಡುತ್ತಿರುವ ರೇಣುಕಾಚಾರ್ಯ

34

ಪತ್ನಿ ಸಮೇತ ಇಡ್ಲಿ ತಯಾರು ಮಾಡಿ ಸೋಂಕಿತರಿಗೆ ಉಪಹಾರ ನೀಡುತ್ತಿರುವ ಶಾಸಕ ರೇಣುಕಾಚಾರ್ಯ

ಪತ್ನಿ ಸಮೇತ ಇಡ್ಲಿ ತಯಾರು ಮಾಡಿ ಸೋಂಕಿತರಿಗೆ ಉಪಹಾರ ನೀಡುತ್ತಿರುವ ಶಾಸಕ ರೇಣುಕಾಚಾರ್ಯ

44

ಮನೆಯ ಆವರಣದಲ್ಲೇ ಇಡ್ಲೀ ತಯಾರು ಮಾಡುತ್ತಿರುವ ಶಾಸಕರು 

ಮನೆಯ ಆವರಣದಲ್ಲೇ ಇಡ್ಲೀ ತಯಾರು ಮಾಡುತ್ತಿರುವ ಶಾಸಕರು 

click me!

Recommended Stories