ಬಾಗಲಕೋಟೆ: ಏಷ್ಯಾನೆಟ್ ಸುವರ್ಣನ್ಯೂಸ್ ಇಂಪ್ಯಾಕ್ಟ್‌, ಬಡ ಕುಟುಂಬಕ್ಕೆ ಸಿಕ್ತು ಸರ್ಕಾರದ ನೆರವು

Suvarna News   | Asianet News
Published : Jun 04, 2021, 03:08 PM ISTUpdated : Jun 04, 2021, 03:15 PM IST

ಬಾಗಲಕೋಟೆ(ಜೂ.04): ಏಷ್ಯಾನೆಟ್ ಸುವರ್ಣನ್ಯೂಸ್ ವರದಿಯಿಂದ ಕೊರೋನಾ ಪೊಸಿಟಿವ್ ಹಿನ್ನೆಲೆ ನಾಪತ್ತೆಯಾಗಿದ್ದ ವ್ಯಕ್ತಿಯ ಬಡ ಕುಟುಂಬಕ್ಕೆ ಸರ್ಕಾರ ಸಹಾಯ ಹಸ್ತ ಚಾಚಿದೆ. ನಗರದ ಮಾಬು ಸುಭಾನಿ ದರ್ಗಾ ಬಳಿ ವಾಸವಿರುವ ಅಬ್ದುಲ್ ಮುನಾಫ್‌ ಪತ್ನಿ ಮಮತಾಜ್ ಕುಟುಂಬಕ್ಕೆ ಸರ್ಕಾರದಿಂದ ನೆರವು ದೊರೆತಿದೆ.

PREV
17
ಬಾಗಲಕೋಟೆ: ಏಷ್ಯಾನೆಟ್ ಸುವರ್ಣನ್ಯೂಸ್ ಇಂಪ್ಯಾಕ್ಟ್‌, ಬಡ ಕುಟುಂಬಕ್ಕೆ ಸಿಕ್ತು ಸರ್ಕಾರದ ನೆರವು

ಕೊರೋನಾ ಸೋಂಕಿನ ಲಕ್ಷಣ ಪತ್ತೆಯಾಗುತ್ತಿದ್ದಂತೆ ನಾಪತ್ತೆಯಾದ ನಗರದ ನಿವಾಸಿ ಅಬ್ದುಲ್ ಮುನಾಫ್‌ 

ಕೊರೋನಾ ಸೋಂಕಿನ ಲಕ್ಷಣ ಪತ್ತೆಯಾಗುತ್ತಿದ್ದಂತೆ ನಾಪತ್ತೆಯಾದ ನಗರದ ನಿವಾಸಿ ಅಬ್ದುಲ್ ಮುನಾಫ್‌ 

27

ಕೊರೋನಾ ಕಂಠಕದಿಂದ ಬೀದಿಗೆ ಬಿದ್ದ ಬಡ ಕುಟುಂಬದ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದ ಏಷ್ಯಾನೆಟ್ ಸುವರ್ಣನ್ಯೂಸ್ 

ಕೊರೋನಾ ಕಂಠಕದಿಂದ ಬೀದಿಗೆ ಬಿದ್ದ ಬಡ ಕುಟುಂಬದ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದ ಏಷ್ಯಾನೆಟ್ ಸುವರ್ಣನ್ಯೂಸ್ 

37

ಇಂದು ಬಾಗಲಕೋಟೆ ನಗರದ ಅಬ್ದುಲ್ ಮುನಾಫ್‌ನ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಎಸಿ ಗಂಗಪ್ಪ

ಇಂದು ಬಾಗಲಕೋಟೆ ನಗರದ ಅಬ್ದುಲ್ ಮುನಾಫ್‌ನ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಎಸಿ ಗಂಗಪ್ಪ

47

ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸಿ ರೇಷನ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಎಸಿ ಗಂಗಪ್ಪ

ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸಿ ರೇಷನ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಎಸಿ ಗಂಗಪ್ಪ

57

ನಾಪತ್ತೆಯಾದ ಅಬ್ದುಲ್ ಮುನಾಪ್ ಪತ್ನಿ, ಮೂವರು ಮಕ್ಕಳು ಹಾಗೂ ಸಹೋದರನಿಗೆ ರೇಷನ್

ನಾಪತ್ತೆಯಾದ ಅಬ್ದುಲ್ ಮುನಾಪ್ ಪತ್ನಿ, ಮೂವರು ಮಕ್ಕಳು ಹಾಗೂ ಸಹೋದರನಿಗೆ ರೇಷನ್

67

ಅಬ್ದುಲ್ ಮುನಾಫ್‌ನ ವಿಕಲಾಂಗ ಅಣ್ಣನಿಗೆ ಮಾಶಾಸನ ಮುಂಜೂರಿಗೆ ಆದೇಶ

ಅಬ್ದುಲ್ ಮುನಾಫ್‌ನ ವಿಕಲಾಂಗ ಅಣ್ಣನಿಗೆ ಮಾಶಾಸನ ಮುಂಜೂರಿಗೆ ಆದೇಶ

77

ಅಬ್ದುಲ್ ಮುನಾಫ್‌ ಪತ್ತೆಗಾಗಿ ಪೊಲೀಸರಿಗೆ ಮಾಹಿತಿ ನೀಡಿದ ಎಸಿ, ಪತ್ನಿಯ ದೂರಿನನ್ವಯ ಪತ್ತೆ ಕಾರ್ಯ

ಅಬ್ದುಲ್ ಮುನಾಫ್‌ ಪತ್ತೆಗಾಗಿ ಪೊಲೀಸರಿಗೆ ಮಾಹಿತಿ ನೀಡಿದ ಎಸಿ, ಪತ್ನಿಯ ದೂರಿನನ್ವಯ ಪತ್ತೆ ಕಾರ್ಯ

click me!

Recommended Stories