ಉಗ್ರ ಸ್ವರೂಪ ಪಡೆದಿರುವ ಟ್ರಾಕ್ಟರ್ ರ್ಯಾಲಿ ಇದೀಗ ದೆಹಲಿ ಹೃದಯಭಾಗಕ್ಕೆ ತಲುಪತ್ತಿದೆ. ಈ ವೇಳೆ ವೇಗವಾಗಿ ಟ್ರಾಕ್ಟರ್ ಚಲಾಯಿಸಿ, ಅತ್ತಿಂದಿತ್ತ ಟ್ರಾಕ್ಟರ್ ಮೂಲಕ ಪೊಲೀಸರ ಚದುರಿಸುವ ಪ್ರಯತ್ನದಲ್ಲಿದ್ದ ರೈತ ಸಾವನ್ನಪ್ಪಿದ್ದಾನೆ.
ಉಗ್ರ ಸ್ವರೂಪ ಪಡೆದಿರುವ ಟ್ರಾಕ್ಟರ್ ರ್ಯಾಲಿ ಇದೀಗ ದೆಹಲಿ ಹೃದಯಭಾಗಕ್ಕೆ ತಲುಪತ್ತಿದೆ. ಈ ವೇಳೆ ವೇಗವಾಗಿ ಟ್ರಾಕ್ಟರ್ ಚಲಾಯಿಸಿ, ಅತ್ತಿಂದಿತ್ತ ಟ್ರಾಕ್ಟರ್ ಮೂಲಕ ಪೊಲೀಸರ ಚದುರಿಸುವ ಪ್ರಯತ್ನದಲ್ಲಿದ್ದ ರೈತ ಸಾವನ್ನಪ್ಪಿದ್ದಾನೆ.