ಪ್ರತಿಭಟನಾ ನಿರತ ರೈತರು ತಾವು ಯಾವುದೇ ಕಾರಣಕ್ಕೂ ಜಿಯೋ ಸಿಮ್ ಬಳಸುವುದಿಲ್ಲ.. ರಿಲಾಯನ್ಸ್ ಹಾಗೂ ಅದಾನಿಗೆ ನೆರವಾಗೋ ಕಾಯ್ದೆಯಿಂದ ರೈತರಿಗೇನು ಪ್ರಯೋಜನವಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಲಾಯನ್ಸ್ ಹಾಗೂ ಅದಾನಿ ಉತ್ಪನ್ನಗಳನ್ನು ದೇಶದ ಜನ ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಪ್ರತಿಭಟನಾ ನಿರತ ರೈತರು ತಾವು ಯಾವುದೇ ಕಾರಣಕ್ಕೂ ಜಿಯೋ ಸಿಮ್ ಬಳಸುವುದಿಲ್ಲ.. ರಿಲಾಯನ್ಸ್ ಹಾಗೂ ಅದಾನಿಗೆ ನೆರವಾಗೋ ಕಾಯ್ದೆಯಿಂದ ರೈತರಿಗೇನು ಪ್ರಯೋಜನವಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಲಾಯನ್ಸ್ ಹಾಗೂ ಅದಾನಿ ಉತ್ಪನ್ನಗಳನ್ನು ದೇಶದ ಜನ ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.