Published : Sep 05, 2020, 08:27 PM ISTUpdated : Sep 05, 2020, 08:42 PM IST
ನವದೆಹಲಿ(ಸೆ. 05) ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷ ಏನೇ ಇದ್ದಿರಬಹುದು ಆದರೆ ನಮ್ಮ ಸೈನ್ಯ ಮಾತ್ರ ಮಾದರಿ ಕೆಲಸವೊಂದನ್ನು ಮಾಡಿದೆ. ದಾರಿ ತಪ್ಪಿ ಅಲೆದಾಡುತ್ತಿದ್ದ ಮೂವರು ಚೀನಿಯರನ್ನು ರಕ್ಷಣೆ ಮಾಡಿದೆ.
ಉತ್ತರ ಸಿಕ್ಕಿಂನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದ ಮೂವರು ಚೀನಿಯರನ್ನು ಭಾರತೀಯ ಸೈನ್ಯ ರಕ್ಷಣೆ ಮಾಡಿದೆ.
ಉತ್ತರ ಸಿಕ್ಕಿಂನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದ ಮೂವರು ಚೀನಿಯರನ್ನು ಭಾರತೀಯ ಸೈನ್ಯ ರಕ್ಷಣೆ ಮಾಡಿದೆ.
24
ರಕ್ಷಣೆ ಮಾಡಿ ಅವರಿಗೆ ವೈದ್ಯಕೀಯ ಸೇವೆ ಮತ್ತು ಆಹಾರವನ್ನು ಸೇನೆ ಒದಗಿಸಿದೆ.
ರಕ್ಷಣೆ ಮಾಡಿ ಅವರಿಗೆ ವೈದ್ಯಕೀಯ ಸೇವೆ ಮತ್ತು ಆಹಾರವನ್ನು ಸೇನೆ ಒದಗಿಸಿದೆ.
34
ಇಬ್ಬರು ಪುರುಷರು ಮತ್ತು ಒಬ್ಬ ಚೀನಾ ಮಹಿಳೆಯನ್ನು ಸೇನೆ ರಕ್ಷಣೆ ಮಾಡಿದೆ. ಜೀರೋ ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇದ್ದ ಪ್ರದೇಶದಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದರು.
ಇಬ್ಬರು ಪುರುಷರು ಮತ್ತು ಒಬ್ಬ ಚೀನಾ ಮಹಿಳೆಯನ್ನು ಸೇನೆ ರಕ್ಷಣೆ ಮಾಡಿದೆ. ಜೀರೋ ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇದ್ದ ಪ್ರದೇಶದಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದರು.
44
ಅವರಿಗೆ ಬೆಚ್ಚನೆ ಆಹಾರ ಮತ್ತು ಬಟ್ಟೆ ನೀಡಿ ಸುರಕ್ಷಿತವಾಗಿ ಅವರು ತಲುಪಬೇಕಾದ ಜಾಗಕ್ಕೆ ಸೇನೆ ಕಳಿಸಿಕೊಟ್ಟಿದೆ.
ಅವರಿಗೆ ಬೆಚ್ಚನೆ ಆಹಾರ ಮತ್ತು ಬಟ್ಟೆ ನೀಡಿ ಸುರಕ್ಷಿತವಾಗಿ ಅವರು ತಲುಪಬೇಕಾದ ಜಾಗಕ್ಕೆ ಸೇನೆ ಕಳಿಸಿಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ