ಇನ್ನು ದೆಹಲಿಗರಿಗೆ ಉಚಿತ ನೀರು, ವಿದ್ಯುತ್ ಒದಗಿಸುವ ಭರವಸೆ ಕೊಟ್ಟ ಕೇಜ್ರೀವಾಲ್, ನೆರೆ ರಾಜ್ಯಗಳಿಗೆ ತಮಗೆ ನೀರು ಕೊಡುವಂತೆ ಕೇಳುತ್ತಿದ್ದಾರೆ. ಇವರೊಬ್ಬ ಅಸಮರ್ಥ ಸಿಎಂ ಎಂದೂ ಕಿಡಿ ಕಾರಿದ್ದಾರೆ.
ಇನ್ನು ದೆಹಲಿಗರಿಗೆ ಉಚಿತ ನೀರು, ವಿದ್ಯುತ್ ಒದಗಿಸುವ ಭರವಸೆ ಕೊಟ್ಟ ಕೇಜ್ರೀವಾಲ್, ನೆರೆ ರಾಜ್ಯಗಳಿಗೆ ತಮಗೆ ನೀರು ಕೊಡುವಂತೆ ಕೇಳುತ್ತಿದ್ದಾರೆ. ಇವರೊಬ್ಬ ಅಸಮರ್ಥ ಸಿಎಂ ಎಂದೂ ಕಿಡಿ ಕಾರಿದ್ದಾರೆ.