ಕುಂಭ (Acquarious)) ರಾಶಿ : ಕುಂಭ ರಾಶಿಯ ಅಧಿಪತಿ ಶನಿ. ಅದಕ್ಕಾಗಿಯೇ ಕುಂಭ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಸಾಸಿವೆ ಎಣ್ಣೆ ಅಥವಾ ಎಳ್ಳು ಲಡ್ಡುಗಳನ್ನು ದಾನ ಮಾಡಬೇಕು.
ಮೀನ (Pisces) ರಾಶಿ : ಮೀನ ರಾಶಿಯ ಅಧಿಪತಿ ಗುರುವಾಗಿದ್ದಾನೆ, ಆದ್ದರಿಂದ ಮಕರ ಸಂಕ್ರಾಂತಿಯ ದಿನದಂದು, ಹಳದಿ ಶ್ರೀಗಂಧದೊಂದಿಗೆ ಖಿಚಡಿ, ಕಡಲೆಕಾಯಿ, ಪಪ್ಪಾಯಿ, ಎಳ್ಳು ಅಥವಾ ಬೆಲ್ಲದ ಲಡ್ಡುಗಳನ್ನು ದಾನ ಮಾಡಿ. ಇದು ಸನ್ಮಾನ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ ಮತ್ತು ಸಮೃದ್ಧಿ ಯಾವಾಗಲೂ ಉಳಿಯುತ್ತದೆ.