ಯಾವ ಜೀವಿ ಹಸಿವಾದಾಗ ಕಲ್ಲನ್ನು ತಿನ್ನುತ್ತದೆ ? ಐಎಎಸ್ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ

First Published Dec 3, 2020, 5:02 PM IST

ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆ ಪರೀಕ್ಷೆಗಳಿಗೆ ಉತ್ತಮ ತಯಾರಿಯ ಅಗತ್ಯವಿದೆ. ಅಭ್ಯರ್ಥಿಗಳು ನಿರಂತರವಾಗಿ ತಯಾರಿ ನಡೆಸುತ್ತಿರುತ್ತಾರೆ. ಲಿಖಿತ ಪರೀಕ್ಷೆಯ ಜೊತೆಗೆ ಅಭ್ಯರ್ಥಿಗಳು ಸಂದರ್ಶನಕ್ಕೆ ತಯಾರಿ ನಡೆಸುವ ಬಗ್ಗೆಯೂ ಒತ್ತು ನೀಡಬೇಕು. ಏಕೆಂದರೆ ಅತ್ಯಂತ ಕಷ್ಟಕರವಾದ ವ್ಯಕ್ತಿತ್ವ ಪರೀಕ್ಷೆಯಲ್ಲಿ ಅನೇಕ ಅಧಿಕಾರಿಗಳು ನಿಮ್ಮ ತಿಳುವಳಿಕೆ ಮತ್ತು ಜ್ಞಾನವನ್ನು ಪರಿಶೀಲಿಸುತ್ತಾರೆ. ನಾಗರಿಕ ಸೇವಾ ಪರೀಕ್ಷೆಯ ಸಂದರ್ಶನವೂ ಅತ್ಯಂತ ಕಷ್ಟಕರವೆಂದು ಹೇಳಲಾಗುತ್ತದೆ.ಕೆಲವೊಂದು ವಿಚಿತ್ರ ಪ್ರಶ್ನೆಗಳನ್ನು ಸಹ ಕೇಳುತ್ತಾರೆ... ನೀವು ಅದಕ್ಕಾಗಿ ತಯಾರಿ ನಡೆಸುತ್ತಿರಬೇಕು. ನಿಮ್ಮ ಸಹಾಯಕ್ಕಾಗಿ ಇಲ್ಲಿದೆ ಸಂದರ್ಶನದಲ್ಲಿ ಕೇಳುವ ಕೆಲವೊಂದು ಪ್ರಶ್ನೆಗಳು. 

ಮಾವ -ಸೋದರಳಿಯ
undefined
ದಕ್ಷಿಣ ಕೊರಿಯಾ
undefined
ಸಹೋದರಿ
undefined
ಹಲ್ಲಿ ತನ್ನ ಆಹಾರದಿಂದ ಸಾಕಷ್ಟು ನೀರನ್ನು ಪಡೆಯುತ್ತದೆ, ಪ್ರತ್ಯೇಕ ನೀರಿನ ಅಗತ್ಯವಿಲ್ಲ.
undefined
ಎಲುಬುಗಳ ಕೀಲುಗಳಲ್ಲಿನ ದ್ರವದಲ್ಲಿನ ಗುಳ್ಳೆಗಳಿಂದ ಬೆರಳು ಬಗ್ಗಿಸಿದಾಗ ಶಬ್ದ ಬರುತ್ತದೆ. ಕೀಲುಗಳಲ್ಲಿ ರೂಪುಗೊಂಡ ಗುಳ್ಳೆಗಳು ಒಮ್ಮೆ ಸಿಡಿದ ನಂತರ ಮತ್ತೆ ಗುಳ್ಳೆಗಳು ರೂಪುಗೊಳ್ಳಲು 15 ರಿಂದ 20 ನಿಮಿಷಗಳು ಬೇಕಾಗುತ್ತದೆ.
undefined
ವಿಟಮಿನ್ ಬಿ 12 ಕೊರತೆ.
undefined
ಒಂಟೆಯು ಕುತ್ತಿಗೆಯನ್ನು ಅಲುಗಾಡಿಸುತ್ತದೆ ಇದರಿಂದ ಕುತ್ತಿಗೆಯಲ್ಲಿ ನಿಲ್ಲಿಸಿದ ನೀರು ಹೊಟ್ಟೆಗೆ ಹೋಗುತ್ತದೆ.
undefined
ಹಾಲು
undefined
Don't Underestimate Me.
undefined
V 9 द।
undefined
ಮೊಟ್ಟೆಯ ಹೊರ ಕವಚವನ್ನು ಕ್ಯಾಲ್ಸಿಯಂ ಕಾರ್ಬೊನೇಟ್‌ನಿಂದ ತಯಾರಿಸಲಾಗುತ್ತದೆ. ಇದರ ರಾಸಾಯನಿಕ ಸೂತ್ರ CaCO3.
undefined
ಆಸ್ಟ್ರಿಚ್
undefined
click me!