ಉಜ್ಜಯನಿಯಲ್ಲಿ ಅರೆಸ್ಟ್, ಕಾನ್ಪುರದಲ್ಲಿ ಎನ್ಕೌಂಟರ್: ವಿಕಾಸ್ನನ್ನು ಗುರುವಾರ ಉಜ್ಜಯನಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಈಗಾಗಿ ರಸ್ತೆ ಮೂಲಕ ಆತನನ್ನು ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೆ ಗಡಿ ದಾಟಿದ ಕೆಲವೇ ಕ್ಷಣದಲ್ಲಿ ವಾಹನ ಪಲ್ಟಿಯಾಗಿ ವಿಕಾಸ್ ತಪ್ಪಿಸಿಕೊಳ್ಳಲು ಯತ್ಬಿಸಿದ್ದು, ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಉಜ್ಜಯನಿಯಲ್ಲಿ ಅರೆಸ್ಟ್, ಕಾನ್ಪುರದಲ್ಲಿ ಎನ್ಕೌಂಟರ್: ವಿಕಾಸ್ನನ್ನು ಗುರುವಾರ ಉಜ್ಜಯನಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಈಗಾಗಿ ರಸ್ತೆ ಮೂಲಕ ಆತನನ್ನು ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೆ ಗಡಿ ದಾಟಿದ ಕೆಲವೇ ಕ್ಷಣದಲ್ಲಿ ವಾಹನ ಪಲ್ಟಿಯಾಗಿ ವಿಕಾಸ್ ತಪ್ಪಿಸಿಕೊಳ್ಳಲು ಯತ್ಬಿಸಿದ್ದು, ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.